ವನದುರ್ಗಿ ಪೂಜೋತ್ಸವಸೋಮವಾರಪೇಟೆ, ಏ. 24: ಇಲ್ಲಿನ ರೇಂಜರ್ಸ್ ಬ್ಲಾಕ್‍ನಲ್ಲಿರುವ ಚೌಡಿ, ವನದುರ್ಗಿ ಹಾಗೂ ಗುಳಿಗ ದೇವರ ವಾರ್ಷಿಕ ಮಹಾ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದಲ್ಲಿರುವ ವಿವಿಧ ದೇವರುಗಳಿಗೆ ಬೆಳಗ್ಗಿನಿಂದಲೇ‘ವಿಷಕಾರಿ ಕ್ಯಾಸಿಯಾ ವಿರುದ್ಧದ ಹೋರಾಟ’ಮಡಿಕೇರಿ, ಏ. 24: ಸಂಬಾರ ಪದಾರ್ಥವೆಂದು ಹೇಳಿ ಆರೋಗ್ಯಕ್ಕೆ ಹಾನಿಕಾರಕವಾದ ಕ್ಯಾಸಿಯಾವನ್ನೇ ಚಕ್ಕೆಯೆಂದು ನಂಬಿಸಿ ಆಮದು ಮಾಡಿಕೊಳ್ಳುತ್ತಿದ್ದ ದಂಧೆಯ ವಿರುದ್ಧ ತಾವು ನಡೆಸುತ್ತಿರುವ ಹೋರಾಟಕ್ಕೆ ಹಂತ ಹಂತವಾಗಿಕಳಪೆ ಪರಿಕರಗಳಿಂದ ಕೃಷಿಕರಿಗೆ ನಷ್ಟ: ಅಭಿಮನ್ಯುಸೋಮವಾರಪೇಟೆ, ಏ. 24: ಕಳಪೆ ಗುಣಮಟ್ಟದ ಕೃಷಿ ಪರಿಕರ ಗಳನ್ನು ವಿತರಿಸುವದರಿಂದ ರೈತರು ಕೃಷಿಯಲ್ಲಿ ತೀವ್ರ ನಷ್ಟಕ್ಕೊಳಗಾಗಿ ಜೀವನ ದುಸ್ತರವಾಗುವ ಸಂಭವ ಅಧಿಕವಿದ್ದು, ಈ ಹಿನ್ನೆಲೆ ಕೃಷಿಪ್ರವಾಸೋದ್ಯಮದ ಹೆಸರಲ್ಲಿ ಕೊಡಗಿನ ಮೂಲ ಸ್ವರೂಪಕ್ಕೆ ಧಕ್ಕೆ ಸೋಮವಾರಪೇಟೆ, ಏ. 24: ಪ್ರವಾಸೋದ್ಯಮದ ಹೆಸರಲ್ಲಿ ಕೊಡಗು ಜಿಲ್ಲೆಯ ಮೂಲ ಸ್ವರೂಪಕ್ಕೆ ಯಾವದೇ ಧಕ್ಕೆ ತರಬಾರದು. ಸ್ಥಳೀಯ ಸಂಸ್ಥೆಗಳು ಪರಿಸರ ನಾಶದಂತಹ ಕಾಮಗಾರಿಗಳಿಗೆ ಅನುಮತಿ ನೀಡುವ ಸಂದರ್ಭರಸ್ತೆ ತಡೆ ತೆರವಿಗೆ ಕಾವೇರಿ ಸೇನೆ ಆಗ್ರಹಮಡಿಕೇರಿ, ಏ. 24: ಯವಕಪಾಡಿ ಗ್ರಾಮದಲ್ಲಿರುವ ರೆಸಾರ್ಟ್‍ವೊಂದು ಈ ಭಾಗದಲ್ಲಿ ವಾಸಿಸುತ್ತಿರುವ ಅಡಿಯ ಜನಾಂಗ ಸಂಚರಿಸುತ್ತಿದ್ದ ರಸ್ತೆಗೆ ತಡೆಯೊಡ್ಡಿದೆ ಎಂದು ಆರೋಪಿಸಿರುವ ಕಾವೇರಿ ಸೇನೆ ಒಂದು ತಿಂಗಳ
ವನದುರ್ಗಿ ಪೂಜೋತ್ಸವಸೋಮವಾರಪೇಟೆ, ಏ. 24: ಇಲ್ಲಿನ ರೇಂಜರ್ಸ್ ಬ್ಲಾಕ್‍ನಲ್ಲಿರುವ ಚೌಡಿ, ವನದುರ್ಗಿ ಹಾಗೂ ಗುಳಿಗ ದೇವರ ವಾರ್ಷಿಕ ಮಹಾ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದಲ್ಲಿರುವ ವಿವಿಧ ದೇವರುಗಳಿಗೆ ಬೆಳಗ್ಗಿನಿಂದಲೇ
‘ವಿಷಕಾರಿ ಕ್ಯಾಸಿಯಾ ವಿರುದ್ಧದ ಹೋರಾಟ’ಮಡಿಕೇರಿ, ಏ. 24: ಸಂಬಾರ ಪದಾರ್ಥವೆಂದು ಹೇಳಿ ಆರೋಗ್ಯಕ್ಕೆ ಹಾನಿಕಾರಕವಾದ ಕ್ಯಾಸಿಯಾವನ್ನೇ ಚಕ್ಕೆಯೆಂದು ನಂಬಿಸಿ ಆಮದು ಮಾಡಿಕೊಳ್ಳುತ್ತಿದ್ದ ದಂಧೆಯ ವಿರುದ್ಧ ತಾವು ನಡೆಸುತ್ತಿರುವ ಹೋರಾಟಕ್ಕೆ ಹಂತ ಹಂತವಾಗಿ
ಕಳಪೆ ಪರಿಕರಗಳಿಂದ ಕೃಷಿಕರಿಗೆ ನಷ್ಟ: ಅಭಿಮನ್ಯುಸೋಮವಾರಪೇಟೆ, ಏ. 24: ಕಳಪೆ ಗುಣಮಟ್ಟದ ಕೃಷಿ ಪರಿಕರ ಗಳನ್ನು ವಿತರಿಸುವದರಿಂದ ರೈತರು ಕೃಷಿಯಲ್ಲಿ ತೀವ್ರ ನಷ್ಟಕ್ಕೊಳಗಾಗಿ ಜೀವನ ದುಸ್ತರವಾಗುವ ಸಂಭವ ಅಧಿಕವಿದ್ದು, ಈ ಹಿನ್ನೆಲೆ ಕೃಷಿ
ಪ್ರವಾಸೋದ್ಯಮದ ಹೆಸರಲ್ಲಿ ಕೊಡಗಿನ ಮೂಲ ಸ್ವರೂಪಕ್ಕೆ ಧಕ್ಕೆ ಸೋಮವಾರಪೇಟೆ, ಏ. 24: ಪ್ರವಾಸೋದ್ಯಮದ ಹೆಸರಲ್ಲಿ ಕೊಡಗು ಜಿಲ್ಲೆಯ ಮೂಲ ಸ್ವರೂಪಕ್ಕೆ ಯಾವದೇ ಧಕ್ಕೆ ತರಬಾರದು. ಸ್ಥಳೀಯ ಸಂಸ್ಥೆಗಳು ಪರಿಸರ ನಾಶದಂತಹ ಕಾಮಗಾರಿಗಳಿಗೆ ಅನುಮತಿ ನೀಡುವ ಸಂದರ್ಭ
ರಸ್ತೆ ತಡೆ ತೆರವಿಗೆ ಕಾವೇರಿ ಸೇನೆ ಆಗ್ರಹಮಡಿಕೇರಿ, ಏ. 24: ಯವಕಪಾಡಿ ಗ್ರಾಮದಲ್ಲಿರುವ ರೆಸಾರ್ಟ್‍ವೊಂದು ಈ ಭಾಗದಲ್ಲಿ ವಾಸಿಸುತ್ತಿರುವ ಅಡಿಯ ಜನಾಂಗ ಸಂಚರಿಸುತ್ತಿದ್ದ ರಸ್ತೆಗೆ ತಡೆಯೊಡ್ಡಿದೆ ಎಂದು ಆರೋಪಿಸಿರುವ ಕಾವೇರಿ ಸೇನೆ ಒಂದು ತಿಂಗಳ