ಬಾಲಕಿಯರಿಗೆ ಕಿರುಕುಳ ಬಂಧನ ಸುಂಟಿಕೊಪ್ಪ, ನ. 20: ಅಪ್ರಾಪ್ತ ಶಾಲಾ ಬಾಲಕಿಯರನ್ನು ಪುಸಲಾಯಿಸಿ ಆಟೋರಿಕ್ಷಾದಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಆಟೋ ಚಾಲಕ ಪ್ರಕಾಶ್ ಎಂಬಾತನನ್ನು ಸುಂಟಿಕೊಪ್ಪ ಪೊಲೀಸರು ಪತ್ತೆಹಚ್ಚಿವ್ಯಕ್ತಿ ನಾಪತ್ತೆ: ದೂರು ದಾಖಲುಸೋಮವಾರಪೇಟೆ,ನ.20: ಮನೆಯಿಂದ ಪಟ್ಟಣಕ್ಕೆ ತೆರಳಿದ ವ್ಯಕ್ತಿಯೋರ್ವರು ನಂತರ ನಾಪತ್ತೆಯಾಗಿರುವ ಘಟನೆ ಸಮೀಪದ ಬಾಣವಾರ ಗ್ರಾಮದಲ್ಲಿ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಣವಾರ ಗ್ರಾಮ ನಿವಾಸಿ ಬಿ.ಹೆಚ್.ಅಕ್ರಮ ಸಾರಾಯಿ ಮಾರಾಟ ಕಡಿವಾಣಕ್ಕೆ ಆಗ್ರಹ ಮಡಿಕೇರಿ, ನ. 20: ಕುಮಟೂರು ಬಾಡಗ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ಹೇರ್ಮಾಡು ಶ್ರೀ ಈಶ್ವರ ದೇವಸ್ಥಾನ ಸಮಿತಿ ಜಿಲ್ಲಾ ಅಬ್ಕಾರಿ ಅಧೀಕ್ಷಕರಿಗೆ ಮನವಿಕಾವೇರಿ ತಾಲೂಕಿಗಾಗಿ ಧರಣಿಕುಶಾಲನಗರ, ನ. 20: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಸರಣಿ ಧರಣಿಯಲ್ಲಿ ಕುಶಾಲನಗರ ಪಟ್ಟಣದ 11ನೇ ವಾರ್ಡ್‍ನ ನಾಗರೀಕರು ಪಾಲ್ಗೊಂಡಿದ್ದರು.ಸ್ಥಳೀಯ ಕಾರು ನಿಲ್ದಾಣದಜೂನಿಯರ್ ಶರಿಯತ್ ಕಾಲೇಜಿನಲ್ಲಿ ನಾಳೆ ದುಹಾ ಸಮ್ಮೇಳನಮಡಿಕೇರಿ ನ.20 : ಸುಂಟಿಕೊಪ್ಪದ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಜೂನಿಯರ್ ಶರಿಯತ್ ಕಾಲೇಜಿನ ವತಿಯಿಂದ ತಾ. 22 ರಂದು ಮಜ್ಲಿಸುನ್ನೂರು ಹಾಗೂ ದುಹಾ ಸಮ್ಮೇಳನ ನಡೆಯಲಿದೆ
ಬಾಲಕಿಯರಿಗೆ ಕಿರುಕುಳ ಬಂಧನ ಸುಂಟಿಕೊಪ್ಪ, ನ. 20: ಅಪ್ರಾಪ್ತ ಶಾಲಾ ಬಾಲಕಿಯರನ್ನು ಪುಸಲಾಯಿಸಿ ಆಟೋರಿಕ್ಷಾದಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಆಟೋ ಚಾಲಕ ಪ್ರಕಾಶ್ ಎಂಬಾತನನ್ನು ಸುಂಟಿಕೊಪ್ಪ ಪೊಲೀಸರು ಪತ್ತೆಹಚ್ಚಿ
ವ್ಯಕ್ತಿ ನಾಪತ್ತೆ: ದೂರು ದಾಖಲುಸೋಮವಾರಪೇಟೆ,ನ.20: ಮನೆಯಿಂದ ಪಟ್ಟಣಕ್ಕೆ ತೆರಳಿದ ವ್ಯಕ್ತಿಯೋರ್ವರು ನಂತರ ನಾಪತ್ತೆಯಾಗಿರುವ ಘಟನೆ ಸಮೀಪದ ಬಾಣವಾರ ಗ್ರಾಮದಲ್ಲಿ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಣವಾರ ಗ್ರಾಮ ನಿವಾಸಿ ಬಿ.ಹೆಚ್.
ಅಕ್ರಮ ಸಾರಾಯಿ ಮಾರಾಟ ಕಡಿವಾಣಕ್ಕೆ ಆಗ್ರಹ ಮಡಿಕೇರಿ, ನ. 20: ಕುಮಟೂರು ಬಾಡಗ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ಹೇರ್ಮಾಡು ಶ್ರೀ ಈಶ್ವರ ದೇವಸ್ಥಾನ ಸಮಿತಿ ಜಿಲ್ಲಾ ಅಬ್ಕಾರಿ ಅಧೀಕ್ಷಕರಿಗೆ ಮನವಿ
ಕಾವೇರಿ ತಾಲೂಕಿಗಾಗಿ ಧರಣಿಕುಶಾಲನಗರ, ನ. 20: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಸರಣಿ ಧರಣಿಯಲ್ಲಿ ಕುಶಾಲನಗರ ಪಟ್ಟಣದ 11ನೇ ವಾರ್ಡ್‍ನ ನಾಗರೀಕರು ಪಾಲ್ಗೊಂಡಿದ್ದರು.ಸ್ಥಳೀಯ ಕಾರು ನಿಲ್ದಾಣದ
ಜೂನಿಯರ್ ಶರಿಯತ್ ಕಾಲೇಜಿನಲ್ಲಿ ನಾಳೆ ದುಹಾ ಸಮ್ಮೇಳನಮಡಿಕೇರಿ ನ.20 : ಸುಂಟಿಕೊಪ್ಪದ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಜೂನಿಯರ್ ಶರಿಯತ್ ಕಾಲೇಜಿನ ವತಿಯಿಂದ ತಾ. 22 ರಂದು ಮಜ್ಲಿಸುನ್ನೂರು ಹಾಗೂ ದುಹಾ ಸಮ್ಮೇಳನ ನಡೆಯಲಿದೆ