ಮಕ್ಕಳಿರುವದು ಸಾಬೀತುಪಡಿಸಿದರೆ ಪೀಠತ್ಯಾಗಚೆನ್ನೈ/ಉಡುಪಿ, ಜು.23 : ನನಗೆ ಮಕ್ಕಳಿರುವದು ಸಾಬೀತುಪಡಿಸಿದರೆ ಪೀಠತ್ಯಾಗ ಮಾಡುವದಾಗಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ. ಕಳೆದ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ
ಬೆಂಕಳ್ಳಿ ಜನರ ಬದುಕು ಮುಳುಗಿಸುತ್ತಿರುವ ಸೇತುವೆಸೋಮವಾರಪೇಟೆ, ಜು. 23: ಜಿಲ್ಲೆಯ ಸೋಮವಾರಪೇಟೆ ತಾಲೂಕಿ ನಲ್ಲಿ ಬೆಂಕಳ್ಳಿ ಎಂಬ ಗ್ರಾಮವಿದೆ ಎಂಬದನ್ನೇ ಜನಪ್ರತಿನಿಧಿಗಳು ಮರೆತಿರುವಂತಿದೆ. ಚುನಾವಣೆ ಸಂದರ್ಭ ಮಾತ್ರ ಇಲ್ಲಿಗೆ ಎಡತಾಕುವ ಮಂದಿ ನಂತರ
ಸತ್ಯಾಪನೆ ಮುದ್ರೆ ಶಿಬಿರ ಮಡಿಕೇರಿ, ಜು. 23: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಕಾನೂನು ಮಾಪನಶಾಸ್ತ್ರ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವನ್ನು ಫೆಡೆರೇಷನ್ ರೈಸ್ ಮಿಲ್ಲು, ವೀರಾಜಪೇಟೆಯಲ್ಲಿ ತಾ. 24 ರಿಂದ
ವಿದ್ಯಾರ್ಥಿ ಸಂಘ ಉದ್ಘಾಟನೆಚೆಟ್ಟಳ್ಳಿ, ಜು. 23: ಶಾಲೆಗಳು ಜೀವನದ ಗುರುಕುಲವಿದ್ದಂತೆ. ವಿದ್ಯಾರ್ಥಿಗಳು ತಮ್ಮ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಶಿಸ್ತು, ಸಂಯಮ, ವಿನಯತೆ, ಸರಳತೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಸಮಾಜ ಕಲ್ಯಾಣ
ಕೃಷಿ ಜೀವನವನ್ನು ಮೈಗೂಡಿಸಿಕೊಳ್ಳಲು ಕರೆಶನಿವಾರಸಂತೆ, ಜು. 23: ಇಂದಿನ ಯುವಜನಾಂಗವು ಕೃಷಿ ಜೀವನವನ್ನು ಮೈಗೂಡಿಸಿಕೊಳ್ಳು ವಂತಾಗಲಿ ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕೆಸರುಗದ್ದೆ ಕ್ರೀಡಾಕೂಟ ಹಾಗೂ ನಾಟಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ ಎಂದು ಕಾವೇರಿ