ವಿವಿಧೆಡೆ ಪರಿಸರ ದಿನಾಚರಣೆಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ವಲಯ ಹಾಗೂ ಸುಂಟಿಕೊಪ್ಪ ಒಕ್ಕೂಟದ ವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಇಲ್ಲಿನ ಸರಕಾರಿ ಪ್ರೌಢಶಾಲಾ ಆವರಣದಲ್ಲಿಕುಶಾಲನಗರದಲ್ಲಿ ಸಾರಿಗೆ ಘಟಕಕುಶಾಲನಗರ, ಜೂ. 23: ಕುಶಾಲನಗರದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಡಿಪೋ ಸ್ಥಾಪನೆಗೆ ಜಿಲ್ಲಾಡಳಿತದ ಮೂಲಕ ತಯಾರಿಗಳು ಮುಂದುವರೆದಿದೆ. ಕುಶಾಲನಗರದ ಸಮೀಪ ಮಡಿಕೇರಿ ರಸ್ತೆಯ ಬಸವನಹಳ್ಳಿಕೊಡಗು ಪ್ರೆಸ್ಕ್ಲಬ್: ಆಡಳಿತ ಮಂಡಳಿಗೆ ಚುನಾವಣೆಮಡಿಕೇರಿ, ಜೂ. 23: ಮಡಿಕೇರಿಯಲ್ಲಿರುವ ಕೊಡಗು ಪ್ರೆಸ್‍ಕ್ಲಬ್‍ನ 2017-2020 ರ ಸಾಲಿನ ನೂತನ ಆಡಳಿತ ಮಂಡಳಿ ರಚನೆಗೆ ಸಂಬಂಧಿಸಿದಂತೆ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಜುಲೈ 2 ರಂದುಕೊಳೆತ ಮಾಂಸ ಮಾರಾಟಕ್ಕೆ ಆಕ್ಷೇಪಗೋಣಿಕೊಪ್ಪಲು, ಜೂ. 23: ಪಟ್ಟಣದಲ್ಲಿರುವ ಕೆಲವು ಕೋಳಿ ಮಾಂಸ ಅಂಗಡಿಗಳಲ್ಲಿ ಕೊಳೆತ ಮಾಂಸ ಮಾರುತ್ತಿದ್ದು, ಮಾಂಸ ಪ್ರಿಯರಿಗಿದು ವಿಷವಾಗುತ್ತಿದೆ ಎಂಬ ಆಕ್ಷೇಪ ಕೇಳಿ ಬಂದಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರುಬಿಜೆಪಿ ಖಂಡನೆಸುಂಟಿಕೊಪ್ಪ, ಜೂ. 23: ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿದ ಪಾಕಿಸ್ತಾನ ತಂಡದ ಪರ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಪ್ರಕರಣವನ್ನು ಸೋಮವಾರಪೇಟೆ
ವಿವಿಧೆಡೆ ಪರಿಸರ ದಿನಾಚರಣೆಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ವಲಯ ಹಾಗೂ ಸುಂಟಿಕೊಪ್ಪ ಒಕ್ಕೂಟದ ವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಇಲ್ಲಿನ ಸರಕಾರಿ ಪ್ರೌಢಶಾಲಾ ಆವರಣದಲ್ಲಿ
ಕುಶಾಲನಗರದಲ್ಲಿ ಸಾರಿಗೆ ಘಟಕಕುಶಾಲನಗರ, ಜೂ. 23: ಕುಶಾಲನಗರದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಡಿಪೋ ಸ್ಥಾಪನೆಗೆ ಜಿಲ್ಲಾಡಳಿತದ ಮೂಲಕ ತಯಾರಿಗಳು ಮುಂದುವರೆದಿದೆ. ಕುಶಾಲನಗರದ ಸಮೀಪ ಮಡಿಕೇರಿ ರಸ್ತೆಯ ಬಸವನಹಳ್ಳಿ
ಕೊಡಗು ಪ್ರೆಸ್ಕ್ಲಬ್: ಆಡಳಿತ ಮಂಡಳಿಗೆ ಚುನಾವಣೆಮಡಿಕೇರಿ, ಜೂ. 23: ಮಡಿಕೇರಿಯಲ್ಲಿರುವ ಕೊಡಗು ಪ್ರೆಸ್‍ಕ್ಲಬ್‍ನ 2017-2020 ರ ಸಾಲಿನ ನೂತನ ಆಡಳಿತ ಮಂಡಳಿ ರಚನೆಗೆ ಸಂಬಂಧಿಸಿದಂತೆ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಜುಲೈ 2 ರಂದು
ಕೊಳೆತ ಮಾಂಸ ಮಾರಾಟಕ್ಕೆ ಆಕ್ಷೇಪಗೋಣಿಕೊಪ್ಪಲು, ಜೂ. 23: ಪಟ್ಟಣದಲ್ಲಿರುವ ಕೆಲವು ಕೋಳಿ ಮಾಂಸ ಅಂಗಡಿಗಳಲ್ಲಿ ಕೊಳೆತ ಮಾಂಸ ಮಾರುತ್ತಿದ್ದು, ಮಾಂಸ ಪ್ರಿಯರಿಗಿದು ವಿಷವಾಗುತ್ತಿದೆ ಎಂಬ ಆಕ್ಷೇಪ ಕೇಳಿ ಬಂದಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು
ಬಿಜೆಪಿ ಖಂಡನೆಸುಂಟಿಕೊಪ್ಪ, ಜೂ. 23: ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿದ ಪಾಕಿಸ್ತಾನ ತಂಡದ ಪರ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಪ್ರಕರಣವನ್ನು ಸೋಮವಾರಪೇಟೆ