ದೇಸಿ ಪದಗ್ರಹಣ ಸಮಾರಂಭಗೋಣಿಕೊಪ್ಪ, ಆ. 10: ಕೃಷಿ ಪರಿಕರ ಮಾರಾಟಗಾರರ ಕೃಷಿ ವಿತರಣಾ ಸೇವೆಯ ಡಿಪ್ಲೊಮಾ ಪರೀಕ್ಷೆಯ ಪದವಿಧರರಿಗೆ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಪದವಿ ಪ್ರದಾನ ಮಾಡಲಾಯಿತು. ಪದವಿ
ಅರೆಭಾಷೆ ಸಂಸ್ಕøತಿ ಉತ್ಸವಮಡಿಕೇರಿ, ಆ. 10: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ನಾಲ್ಕೂರು ಆಟಿ ಉತ್ಸವ ಸಮಿತಿ, ಗುತ್ತಿಗಾರು ಲಯನ್ಸ್ ಕ್ಲಬ್, ನಾಲ್ಕೂರು ವಿಜಯ ಗ್ರಾಮ ಅಭಿವೃದ್ಧಿ
ಸಂತ್ರಸ್ತರಿಗೆ ಪರಿಹಾರ; ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಲು ಮನವಿಮಡಿಕೇರಿ, ಆ. 10: ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಾಕಷ್ಟು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಪ್ಯಾನಲ್ ವಕೀಲರು ಹಾಗೂ ಮಧ್ಯಸ್ಥಿಕೆದಾರರು ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಹಕರಿಸಬೇಕಿದೆ
ಛಾಯಾಚಿತ್ರಕಾರರ ಸಂಘಕ್ಕೆ ಆಯ್ಕೆಸಿದ್ದಾಪುರ, ಆ. 10: ವೀರಾಜಪೇಟೆ ತಾಲೂಕು ಛಾಯಾಚಿತ್ರಕಾರರ ಸಂಘದ ಅಧ್ಯಕ್ಷರಾಗಿ ಗೋಣಿಕೊಪ್ಪಲು ಕೂರ್ಗ್ ಡಿಜಿಟಲ್ ಸ್ಟುಡಿಯೋ ಮಾಲೀಕ ಮೈಕಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಅಧ್ಯಕ್ಷ ಸುನೀಲ್ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲುವಿನಲ್ಲಿ
ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆಮಡಿಕೇರಿ, ಆ. 10: ಮಡಿಕೇರಿ ತಾಲೂಕು ಅರಪಟ್ಟು ಪೊದ್ದಮಾನಿ ಗ್ರಾಮದ ಬಿದ್ದೇರಿಯಂಡ ಕಾವೇರಪ್ಪ ಅವರ ಭತ್ತದ ಗದ್ದೆಯಲ್ಲಿ ಯಾಂತ್ರೀಕೃತ ನಾಟಿಯ ಪ್ರಾತ್ಯಕ್ಷಿಕೆಯನ್ನು ವಿಸ್ತರಣಾ ಶಿಕ್ಷಣ ಫಟಕ ಮಡಿಕೇರಿ