ಭೂಕುಸಿತದಿಂದ ಮೈಸೂರು ಬಂಟ್ವಾಳ ಹೆದ್ದಾರಿ ಬಂದ್ಮಡಿಕೇರಿ, ಆ. 13: ಭಾರೀ ಗಾಳಿ - ಮಳೆಯಿಂದಾಗಿ ನಗರದಿಂದ 8 ಕಿ.ಮೀ. ದೂರದ ಮದೆ ಗ್ರಾ.ಪಂ. ವ್ಯಾಪ್ತಿಯ ಕರ್ತೋಜಿ ಎಂಬಲ್ಲಿ ಬೃಹತ್ ಪ್ರಮಾಣದ ಭೂ ಕುಸಿತವುಂಟಾಗಿ,
ನಾಳೆ ಪಥ ಸಂಚಲನ ಸಾಧ್ಯವೇ?ಜಿಲ್ಲೆ ನಾಳೆ ದಿನದ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಮಡಿಕೇರಿಯ ಕೋಟೆ ಆವರಣದಲ್ಲಿ ಪ್ರತಿ ವರ್ಷದಂತೆ ಅತಿಥಿಗಳು ಕೂರುವ ಜಾಗದಲ್ಲಿ ಮಳೆ ಬೀಳದಂತೆ ಶಾಮಿಯಾನ ಹಾಕಲಾಗುತ್ತಿದೆ.ಅದರ ಎದುರು ಬದಿ
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಮಹಾಸಭೆ ಮಡಿಕೇರಿ, ಆ.13 : ಮಕ್ಕಳ ಹಿತವನ್ನು ಕಾಪಾಡುವದರೊಂದಿಗೆ ಸರಕಾರ ವಹಿಸುವ ಇತರ ಕಾರ್ಯಗಳನ್ನು ಕೂಡ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನಿವೃತ್ತಿ ಬದುಕಿಗೆ ಯಾವದೇ ಭದ್ರತೆ
ಮಾಜಿ ಸೈನಿಕರ ಸಂಘದ ಮಹಾಸಭೆ ಮಡಿಕೇರಿ, ಆ.13: ದೇಶ ರಕ್ಷಣೆಗಾಗಿ ಹಗಲಿರುಳು ದುಡಿದು ನಿವೃತ್ತರಾಗುವ ಯೋಧರಿಗೆ ನಿವೃತ್ತಿ ಬದುಕಿನಲ್ಲಿ ಯಾವದೇ ಗೌರವ ಸಿಗುತ್ತಿಲ್ಲವೆಂದು ನಿವೃತ್ತ ಮೇಜರ್ ವೆಂಕಟಗಿರಿ ವಿಷಾದಿಸಿದರು. ಕೊಡವ ಸಮಾಜದಲ್ಲಿ ನಡೆದ ಮಡಿಕೇರಿ
ಹಳೆ ವಿದ್ಯಾರ್ಥಿಗಳ ಸಂಘ ರಚನೆಸೋಮವಾರಪೇಟೆ, ಆ. 13: ಶತಮಾನ ಪೂರೈಸಿರುವ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗಿದ್ದು, ಅಧ್ಯಕ್ಷರನ್ನಾಗಿ ಬಿ.ಟಿ. ತಿಮ್ಮಶೆಟ್ಟಿ ಹಾಗೂ ಗೌರವಾಧ್ಯಕ್ಷರನ್ನಾಗಿ ಮಾಜಿ