ಮಡಿಕೇರಿ ಹಟ್ಟಿಹೊಳೆ ರಸ್ತೆ ತೆರವು ಕಾರ್ಯಾಚರಣೆಚೆಟ್ಟಳಿ, ಆ. 27 : ಮಾದಾಪುÀರ ಮಾರ್ಗವಾಗಿ ಹಟ್ಟಿಹೊಳೆಯಿಂದ ಮಡಿಕೇರಿಗೆ ಹೋಗುವ ರಸ್ತೆಯಲ್ಲಿ ಮಳೆಯ ಅನಾಹುತದಿಂದ ಭೂಕುಸಿದು ಸಂಪರ್ಕ ಕಡಿತಗೊಂಡಿದೆ. ಕಳೆದೆರಡು ದಿನಗಳಿಂದ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ
ಪುನರ್ವಸತಿ ಕೇಂದ್ರಕ್ಕೆ ಸೌಕರ್ಯಗಳಿಗೆ ಒತ್ತಾಯಕೂಡಿಗೆ, ಆ. 27: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿರುವ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಮನೆ ನಿರ್ಮಾಣ ಕಾಮಗಾರಿ
ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮುರುಘಾ ಶರಣರುಸೋಮವಾರಪೇಟೆ, ಆ. 27: ಮಹಾಮಳೆಗೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ಸಾಂತ್ವನದೊಂದಿಗೆ ಧೈರ್ಯ ತುಂಬಿದರು. ಪಟ್ಟಣ ಸಮೀಪದ ಬೇಳೂರು ಗ್ರಾಮದಲ್ಲಿರುವ
ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನಸೋಮವಾರಪೇಟೆ,ಆ.27: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಸಹೋದರತೆಯ ಸಂಕೇತವಾಗಿರುವ ರಕ್ಷಾಬಂಧನವನ್ನು ಆಚರಿಸಲಾಯಿತು. ಹಾಸನ ಜಿಲ್ಲೆಯ ಬ್ರಹ್ಮಕುಮಾರಿ ವಿದ್ಯಾಲಯದ ಸಂಚಾಲಕಿ ಮೀನಾ ಅವರು ಸರ್ವರಿಗೂ ರಕ್ಷೆ ಕಟ್ಟಿ
ಭೂಗರ್ಭ ಶಾಸ್ತ್ರಜ್ಞರಿಂದ ಪರಿಶೀಲಿಸಲು ಆಗ್ರಹಸೋಮವಾರಪೇಟೆ,ಆ.27: ಈಗಾಗಲೇ ಜಿಲ್ಲೆಯ ಹಟ್ಟಿಹೊಳೆ, ಮಕ್ಕಂದೂರು, ಮೂವತ್ತೊಕ್ಲು, ಮೇಘತಾಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂ ಕುಸಿತ ಸಂಭವಿಸಿ ಸಾಕಷ್ಟು ಹಾನಿಯಾದ ಬೆನ್ನಲ್ಲೇ, ಇದೀಗ ಶಾಂತಳ್ಳಿ ಹೋಬಳಿಯ ಕೆಲವು