ಜಾನುವಾರುಗಳಿಗೆ ಉಚಿತ ಚಿಕಿತ್ಸೆ ಮೇವುಸೋಮವಾರಪೇಟೆ, ಆ. 27: ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ಥ ಜಾನುವಾರುಗಳಿಗೆ ಉಚಿತ ಚಿಕಿತ್ಸೆ ಹಾಗೂ ಮೇವು ವಿತರಿಸುವ ಕಾರ್ಯಕ್ರಮ ಪಶು ವೈದ್ಯಕೀಯ ಇಲಾಖೆಯ ವತಿಯಿಂದ ನಡೆಯಿತು. ತಾಲೂಕಿನ ಬಾಚಳ್ಳಿ,
ಟಿಬೆಟನ್ನರಿಂದ ನೆರವುಸುಂಟಿಕೊಪ್ಪ, ಆ. 27 : ಸುಂಟಿಕೊಪ್ಪ ಸತ್ತಮುತ್ತ ಜಲಪ್ರಳಯದಿಂದ ಮನೆ ಕಳೆದು ಕೊಂಡು ನಿರಾಶಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಮತ್ತು ಕಾಫಿ ತೋಟಗಳಲ್ಲಿ ಕೆಲಸವಿಲ್ಲದ ಕೂಲಿ
ಚೆಕ್ ವಿತರಣೆಸುಂಟಿಕೊಪ್ಪ, ಆ. 27: ಜಿಲ್ಲಾಡಳಿತ, ತಹಶೀಲ್ದಾರ್ ಕಂದಾಯ ಇಲಾಖೆ ವತಿಯಿಂದ ನಿರಾಶ್ರಿತ ಪುರ್ನವಸತಿ ಕೇಂದ್ರಗಳಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಸಕಾರದಿಂದ ನೀಡಲಾಗುವ 3,800 ಮೊತ್ತದ ಚೆಕ್‍ನ್ನು ವಿತರಿಸಲಾಯಿತು. ಸುಂಟಿಕೊಪ್ಪ ಹೋಬಳಿ
ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಲು ಒತ್ತಾಯನಾಪೋಕ್ಲು, ಅ. 27 :ಇಲ್ಲಿಗೆ ಸಮೀಪದ ಚೇರಂಬಾಣೆ ಪ್ರೌಢಶಾಲಾ ಆವರಣದಲ್ಲಿ ಕಳೆದ ಒಂಭತ್ತು ದಿನಗಳಿಂದ ಪರಿಹಾರ ಕೇಂದ್ರದಲ್ಲಿ ತಂಗಿದ್ದ ಸಂತ್ರಸ್ತರನ್ನು ಭಾನುವಾರ ದಿಢೀರಾಗಿ ತಾಳತ್ತಮನೆ ಸರ್ಕಾರಿ ಶಾಲೆಗೆ
ಶಿಫಾ ಕೇಂದ್ರದಲ್ಲಿ ಸಂತ್ರಸ್ತರಿಗೆ ತಂಗಲು ಅವಕಾಶಮೂರ್ನಾಡು, ಆ. 27: ಮೂರ್ನಾಡು ಸಮೀಪದ ಕೊಡಂಗೇರಿ ಶಿಪಾಕೇಂದ್ರದಲ್ಲಿ ಕುಡಿಯುವ ನೀರು, ಶೌಚಾಲಯ ವಿದ್ಯುತ್ ಸೌಲಭ್ಯ ಹಾಗೂ ವಸತಿ ಸೌಕರ್ಯಗಳಿದ್ದು, ನೆರೆ ಸಂತ್ರಸ್ತರಿಗೆ ಅಗತ್ಯವಿದ್ದಲ್ಲಿ ಬಳಸಿಕೊಳ್ಳ ಬಹುದು