ಸಂತ್ರಸ್ತರಿಗೆ ತುರ್ತು ಪರಿಹಾರ ವಿತರಣೆಸಿದ್ದಾಪುರ, ಆ. 30: ಮಹಾ ಮಳೆಗೆ ಸಿಲುಕಿ ಹಾನಿಗೊಳಗಾದ ಹಾಗೂ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ನದಿ ದಡದ ನಿವಾಸಿಗಳಿಗೆ ಅಮ್ಮತ್ತಿ ಹೋಬಳಿ ಕಂದಾಯ ಇಲಾಖಾಧಿಕಾರಿಗಳು ತುರ್ತು
ವಿಜಯೇಂದ್ರರಿಂದ ಸಂತ್ರಸ್ತರಿಗೆ ಸಾಂತ್ವನಕುಶಾಲನಗರ, ಆ. 30: ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ ಕುಶಾಲನಗರಕ್ಕೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸ್ಥಳೀಯ ಬಡಾವಣೆ ಗಳಿಗೆ ಭೇಟಿ ನೀಡಿದ್ದ ಅವರು,
ಸಿಐಟಿನಿಂದ ಉಚಿತ ಶಿಕ್ಷಣಗೋಣಿಕೊಪ್ಪ, ಆ. 30: ಭೂಕುಸಿತದಿಂದ ಶಿಕ್ಷಣ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವದಾಗಿ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಪಿಯು ಕಾಲೇಜು ಪ್ರಕಟಿಸಿದೆ. ಕೊಡವ ಎಜುಕೇಶನ್
2000 ಹೆಕ್ಟೇರ್ ಭತ್ತ 1800 ಹೆಕ್ಟೇರ್ ಮುಸುಕಿನ ಜೋಳ ಸಂಪೂರ್ಣ ನಾಶಸೋಮವಾರಪೇಟೆ, ಆ. 30: ಮಹಾಮಳೆಗೆ ತಾಲೂಕಿನಾದ್ಯಂತ ಅಂದಾಜು 2 ಸಾವಿರ ಹೆಕ್ಟೇರ್‍ಗಿಂತಲೂ ಅಧಿಕ ಭತ್ತ ಹಾಗೂ 1800 ಹೆಕ್ಟೇರ್‍ಗಿಂತಲೂ ಅಧಿಕ ಮುಸುಕಿನ ಜೋಳ ಕೃಷಿ ಸಂಪೂರ್ಣ ಹಾನಿಗೀಡಾಗಿದೆ. ಪ್ರಸಕ್ತ
ಜಿಲ್ಲಾಡಳಿತದಿಂದ ಉತ್ತಮ ಕಾರ್ಯ; ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಮೆಚ್ಚುಗೆ ಮಡಿಕೇರಿ ಆ. 30: ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಕುಟುಂಬದ ಮಕ್ಕಳನ್ನು ಕಡ್ಡಾಯವಾಗಿ ವಸತಿ ಶಾಲೆಗೆ ಸೇರ್ಪಡೆ ಮಾಡಲು ಹೆಚ್ಚಿನ ಕಾಳಜಿ ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ