ಚೆಕ್ ಅಮಾನ್ಯ : ಆರೋಪಿಗೆ ಶಿಕ್ಷೆ ವೀರಾಜಪೇಟೆ, ಡಿ. 1: ವ್ಯೆಕ್ತಿಯೊಬ್ಬರಿಂದ ವ್ಯಾಪಾರಕ್ಕೆ ಸಂಭಂದಿಸಿದಂತೆ ಕೈ ಸಾಲವಾಗಿ ಹಣ ಪಡೆದುಕೊಂಡು ಹಿಂದಿರುಗಿಸದ ಹಿನೆÀ್ನಲೆಯಲ್ಲಿ ವ್ಯಕ್ತಿಯೋರ್ವರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ವೀರಾಜಪೇಟೆ ತಾಲೂಕಿನ ಕಾಕೋಟುಪರಂಬುವಿನರಾಜ್ಯ ಸರ್ಕಾರದಿಂದ ಜಿಲ್ಲೆಯ ನಿರ್ಲಕ್ಷ್ಯ : ಸಂಕೇತ್ ಪೂವಯ್ಯಸಿದ್ದಾಪುರ, ಡಿ. 1: ರಾಜ್ಯ ಸರಕಾರವು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಜಿಲ್ಲೆಯನ್ನು ಅನಾಥ ಮಾಡಿದೆ ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು.ಅಮ್ಮತ್ತಿಯ ವಲಯ ಕಾರ್ಯ ಕರ್ತರತಾಲೂಕು ರಚನೆಗೆ ಮುಂದುವರೆದ ಪ್ರತಿಭಟನೆಶ್ರೀಮಂಗಲ, ಡಿ. 1: ನೂತನ ಪೊನ್ನಂಪೇಟೆ ತಾಲೂಕು ರಚನೆಯ ಬೇಡಿಕೆಗೆ ತಿತಿಮತಿ ಇಗ್ಗುತ್ತಪ್ಪ ಕೊಡವ ಕೂಟ ಮತ್ತು ಹರಿಹರದ ಪ್ರಗತಿಪರ ರೈತ ಸಂಘಟನೆ ಅಲ್ಲದೆ, ತಿತಿಮತಿ, ನೊಖ್ಯ,ವಿಶ್ವಕರ್ಮ ಸಮಾಜದಿಂದ ಕಾವೇರಿ ತಾಲೂಕು ರಚನೆಗೆ ಹೋರಾಟಕುಶಾಲನಗರ, ಡಿ. 1: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿಯಲ್ಲಿ ಶುಕ್ರವಾರ ಹೋಬಳಿ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಧರಣಿ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿನನಾಳೆ ಗೋಪಾಲಪುರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಸೋಮವಾರಪೇಟೆ,ಡಿ.1: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಶನಿವಾರಸಂತೆ ಸಮೀಪದ ಗೋಪಾಲಪುರದಲ್ಲಿ ತಾ. 3ರಂದು (ನಾಳೆ) ಆಯೋಜಿಸಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ
ಚೆಕ್ ಅಮಾನ್ಯ : ಆರೋಪಿಗೆ ಶಿಕ್ಷೆ ವೀರಾಜಪೇಟೆ, ಡಿ. 1: ವ್ಯೆಕ್ತಿಯೊಬ್ಬರಿಂದ ವ್ಯಾಪಾರಕ್ಕೆ ಸಂಭಂದಿಸಿದಂತೆ ಕೈ ಸಾಲವಾಗಿ ಹಣ ಪಡೆದುಕೊಂಡು ಹಿಂದಿರುಗಿಸದ ಹಿನೆÀ್ನಲೆಯಲ್ಲಿ ವ್ಯಕ್ತಿಯೋರ್ವರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ವೀರಾಜಪೇಟೆ ತಾಲೂಕಿನ ಕಾಕೋಟುಪರಂಬುವಿನ
ರಾಜ್ಯ ಸರ್ಕಾರದಿಂದ ಜಿಲ್ಲೆಯ ನಿರ್ಲಕ್ಷ್ಯ : ಸಂಕೇತ್ ಪೂವಯ್ಯಸಿದ್ದಾಪುರ, ಡಿ. 1: ರಾಜ್ಯ ಸರಕಾರವು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಜಿಲ್ಲೆಯನ್ನು ಅನಾಥ ಮಾಡಿದೆ ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು.ಅಮ್ಮತ್ತಿಯ ವಲಯ ಕಾರ್ಯ ಕರ್ತರ
ತಾಲೂಕು ರಚನೆಗೆ ಮುಂದುವರೆದ ಪ್ರತಿಭಟನೆಶ್ರೀಮಂಗಲ, ಡಿ. 1: ನೂತನ ಪೊನ್ನಂಪೇಟೆ ತಾಲೂಕು ರಚನೆಯ ಬೇಡಿಕೆಗೆ ತಿತಿಮತಿ ಇಗ್ಗುತ್ತಪ್ಪ ಕೊಡವ ಕೂಟ ಮತ್ತು ಹರಿಹರದ ಪ್ರಗತಿಪರ ರೈತ ಸಂಘಟನೆ ಅಲ್ಲದೆ, ತಿತಿಮತಿ, ನೊಖ್ಯ,
ವಿಶ್ವಕರ್ಮ ಸಮಾಜದಿಂದ ಕಾವೇರಿ ತಾಲೂಕು ರಚನೆಗೆ ಹೋರಾಟಕುಶಾಲನಗರ, ಡಿ. 1: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿಯಲ್ಲಿ ಶುಕ್ರವಾರ ಹೋಬಳಿ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಧರಣಿ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿನ
ನಾಳೆ ಗೋಪಾಲಪುರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಸೋಮವಾರಪೇಟೆ,ಡಿ.1: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಶನಿವಾರಸಂತೆ ಸಮೀಪದ ಗೋಪಾಲಪುರದಲ್ಲಿ ತಾ. 3ರಂದು (ನಾಳೆ) ಆಯೋಜಿಸಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ