9 ಕಿ.ಮೀ.ರಸ್ತೆಯಲ್ಲಿ ಬಿದ್ದಿದ್ದ 150ಕ್ಕೂ ಹೆಚ್ಚು ಮರಗಳ ತೆರವುಸೋಮವಾರಪೇಟೆ, ಸೆ. 2: ಹಟ್ಟಿಹೊಳೆಯಿಂದ ಹಾಲೇರಿ, ಮಕ್ಕಂದೂರು ವ್ಯಾಪ್ತಿಯ ರಸ್ತೆಯಲ್ಲಿ ಅಡ್ಡಲಾಗಿ ಉರುಳಿದ್ದ ಸುಮಾರು 150ಕ್ಕೂ ಅಧಿಕ ಮರಗಳನ್ನು ತೆರವುಗೊಳಿಸಲಾಗಿದೆ. ಆ. 16ರಿಂದ ಉಂಟಾದ ಜಲಪ್ರಳಯ, ಬೆಟ್ಟ ಕುಸಿತದಿಂದಾಗಿ
ಕಾಂಗ್ರೆಸ್ನಿಂದ ಪ್ರಾಕೃತಿಕ ವಿಕೋಪ ಸಮೀಕ್ಷೆಮಡಿಕೇರಿ, ಸೆ. 2: ಗಾಳಿಬೀಡು, ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಅಲ್ಲಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಹಾನಿ ಬಗ್ಗೆ ಕಾಂಗ್ರೆಸ್ ಪ್ರಮುಖರು ಇಂದು ಖುದ್ದು ಭೇಟಿಯೊಂದಿಗೆ ಸಮೀಕ್ಷೆ ನಡೆಸಿದರು. ಗ್ರಾಮೀಣ
ವೀರಾಜಪೇಟೆಗೆ ಹೈಟೆಕ್ ಜೈಲ್ವೀರಾಜಪೇಟೆ, ಆ. 31 : ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಾಲೂಕು ಕೇಂದ್ರವಾದ ವೀರಾಜಪೇಟೆಯಲ್ಲಿ ಆಧುನಿಕ ರೀತಿಯ ನಾಲ್ಕೂವರೆ ಕೋಟಿ ವೆಚ್ಚದ ಹೈಟೆಕ್ ಸಬ್ ಜೈಲ್‍ಗೆ
ಪ್ರವಾಸಿಗರಿಗೆ ನಿರ್ಬಂಧಮಡಿಕೇರಿ, ಆ. 31: ಜಿಲ್ಲೆಯಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದಿಂದ ರಸ್ತೆಗಳು ಹಾನಿಯಾಗಿದ್ದು, ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಹಿತದೃಷ್ಟಿಯಿಂದ
ದೇಶಕ್ಕೆ ಪದಕ ತಂದಿತ್ತ ಆಟಗಾರ್ತಿ ಇದೀಗ ಶೋಕ ಸಾಗರದಲ್ಲಿ...ಮಡಿಕೇರಿ, ಆ. 31: ಒಂದೆರೆಡು ವರ್ಷಗಳ ಹಿಂದೆಯಷ್ಟೇ ಮೈದಾನದಲ್ಲಿ ಓಡಾಡುತ್ತಾ ಭಾರತ ದೇಶಕ್ಕೆ ಥ್ರೋಬಾಲ್ ಕ್ರೀಡೆಯಲ್ಲಿ ಪದಕವನ್ನು ತಂದಿದ್ದ ಆಟಗಾರ್ತಿ ಯೊಬ್ಬರು ಇದೀಗ ಪ್ರಕೃತಿಯ ಬರಸಿಡಿಲಿಗೆ ತತ್ತರಿಸುವಂತಾಗಿದ್ದು,