ಕನ್ನಡ ಮಾಧ್ಯಮ ರಾಜ್ಯ ಪ್ರಶಸ್ತಿಸೋಮವಾರಪೇಟೆ, ಫೆ. 16: ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲಾಗುವ ಕನ್ನಡ ಮಾಧ್ಯಮ ಪ್ರಶಸ್ತಿಗೆ ಐಗೂರು ಪ್ರೌಢಶಾಲೆಯ ವಿದ್ಯಾರ್ಥಿ ಕೆ.ಆರ್. ದರ್ಶನ್ ಆಯ್ಕೆಯಾಗಿದ್ದಾರೆ. 2017-18ನೇ ಸಾಲಿನಕಾಳುಮೆಣಸು ರೋಗ ತಡೆ ಕ್ರಮಕ್ಕೆ ಆಗ್ರಹನಾಪೆÇೀಕ್ಲು, ಫೆ. 16: ಇತ್ತೀಚಿನ ವರ್ಷಗಳಲ್ಲಿ ಕಾಳುಮೆಣಸು ಬಳ್ಳಿಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಬೆಳೆಗಾರರು ಕೃಷಿ ಮತ್ತು ತೋಟಗಾರಿಕಾ ತಜ್ಞರ ಸಲಹೆಯಂತೆ ರೋಗ ತಡೆಗೆ ಕ್ರಮ ಕೈಗೊಳ್ಳಬೇಕುಗೋಲ್ಡನ್ ಜೇಸಿ ಪದಗ್ರಹಣ*ಗೋಣಿಕೊಪ್ಪಲು, ಫೆ. 16: ಸಮಯ ಪ್ರಜ್ಞೆ, ಸಂಬಂಧದ ಬೆಸುಗೆ ಉತ್ತಮವಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಶಿವಮೊಗ್ಗದ ಜೆ.ಸಿ.ಐ. ಮಾಜಿ ರಾಷ್ಟ್ರೀಯ ನಿರ್ದೇಶಕ ಎಲ್.ಕೆ. ಮುರಳೀಧರ್ ಹೇಳಿದರು.ಶ್ರೀ ಮುತ್ತಪ್ಪ ಉತ್ಸವಕುಶಾಲನಗರ, ಫೆ. 16: ಕುಶಾಲನಗರದ ಶ್ರೀ ಮುತ್ತಪ್ಪ ಸೇವಾ ಟ್ರಸ್ಟ್ ಆಶ್ರಯದಲ್ಲಿ ತೆರೆ ಮಹೋತ್ಸವ ಭಕ್ತಿಭಾವದಿಂದ ಜರುಗಿತು. ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಮುತ್ತಪ್ಪಜೆ.ಡಿ.ಎಸ್.ಗೆ ಆಯ್ಕೆವೀರಾಜಪೇಟೆ, ಫೆ. 16: ಜೆ.ಡಿ.ಎಸ್. ಪಕ್ಷದ ನಗರ ಸಮಿತಿಯ ಪರಿಶಿಷ್ಟ ಜಾತಿ-ಪಂಗಡದ ಮಹಿಳಾ ಘಟಕಕ್ಕೆ ಇಲ್ಲಿನ ಸುಂಕದ ಕಟ್ಟೆಯ ಹೆಚ್.ಎಂ. ಮುತ್ತಮ್ಮ ಆಯ್ಕೆಗೊಂಡಿದ್ದಾರೆ.
ಕನ್ನಡ ಮಾಧ್ಯಮ ರಾಜ್ಯ ಪ್ರಶಸ್ತಿಸೋಮವಾರಪೇಟೆ, ಫೆ. 16: ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲಾಗುವ ಕನ್ನಡ ಮಾಧ್ಯಮ ಪ್ರಶಸ್ತಿಗೆ ಐಗೂರು ಪ್ರೌಢಶಾಲೆಯ ವಿದ್ಯಾರ್ಥಿ ಕೆ.ಆರ್. ದರ್ಶನ್ ಆಯ್ಕೆಯಾಗಿದ್ದಾರೆ. 2017-18ನೇ ಸಾಲಿನ
ಕಾಳುಮೆಣಸು ರೋಗ ತಡೆ ಕ್ರಮಕ್ಕೆ ಆಗ್ರಹನಾಪೆÇೀಕ್ಲು, ಫೆ. 16: ಇತ್ತೀಚಿನ ವರ್ಷಗಳಲ್ಲಿ ಕಾಳುಮೆಣಸು ಬಳ್ಳಿಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಬೆಳೆಗಾರರು ಕೃಷಿ ಮತ್ತು ತೋಟಗಾರಿಕಾ ತಜ್ಞರ ಸಲಹೆಯಂತೆ ರೋಗ ತಡೆಗೆ ಕ್ರಮ ಕೈಗೊಳ್ಳಬೇಕು
ಗೋಲ್ಡನ್ ಜೇಸಿ ಪದಗ್ರಹಣ*ಗೋಣಿಕೊಪ್ಪಲು, ಫೆ. 16: ಸಮಯ ಪ್ರಜ್ಞೆ, ಸಂಬಂಧದ ಬೆಸುಗೆ ಉತ್ತಮವಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಶಿವಮೊಗ್ಗದ ಜೆ.ಸಿ.ಐ. ಮಾಜಿ ರಾಷ್ಟ್ರೀಯ ನಿರ್ದೇಶಕ ಎಲ್.ಕೆ. ಮುರಳೀಧರ್ ಹೇಳಿದರು.
ಶ್ರೀ ಮುತ್ತಪ್ಪ ಉತ್ಸವಕುಶಾಲನಗರ, ಫೆ. 16: ಕುಶಾಲನಗರದ ಶ್ರೀ ಮುತ್ತಪ್ಪ ಸೇವಾ ಟ್ರಸ್ಟ್ ಆಶ್ರಯದಲ್ಲಿ ತೆರೆ ಮಹೋತ್ಸವ ಭಕ್ತಿಭಾವದಿಂದ ಜರುಗಿತು. ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಮುತ್ತಪ್ಪ
ಜೆ.ಡಿ.ಎಸ್.ಗೆ ಆಯ್ಕೆವೀರಾಜಪೇಟೆ, ಫೆ. 16: ಜೆ.ಡಿ.ಎಸ್. ಪಕ್ಷದ ನಗರ ಸಮಿತಿಯ ಪರಿಶಿಷ್ಟ ಜಾತಿ-ಪಂಗಡದ ಮಹಿಳಾ ಘಟಕಕ್ಕೆ ಇಲ್ಲಿನ ಸುಂಕದ ಕಟ್ಟೆಯ ಹೆಚ್.ಎಂ. ಮುತ್ತಮ್ಮ ಆಯ್ಕೆಗೊಂಡಿದ್ದಾರೆ.