ಆಧಾರ್ ತಿದ್ದುಪಡಿ ಕೇಂದ್ರ ಉದ್ಘಾಟನೆಕೂಡಿಗೆ, ಸೆ. 16: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಪಂಚಾಯಿತಿಯ ಆವರಣದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರವನ್ನು ಪ್ರಾರಂಭಿಸಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಕ್ರಮಕ್ಕೆ ಆಗ್ರಹಕುಶಾಲನಗರ, ಸೆ. 16: ಗುಜರಾತ್‍ನಲ್ಲಿ ದಲಿತ ಮಹಿಳೆ ದೇವಾಲಯ ಪ್ರವೇಶ ಮಾಡಿದ ಸಂದರ್ಭ ಆಕೆಯನ್ನು ಬೆತ್ತಲೆಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಅತ್ಯಂತ ಖಂಡನೀಯ ಎಂದು ದಲಿತ
ಕೇಂದ್ರ ಸರ್ಕಾರದಿಂದ ದೇಶದ ಆರ್ಥಿಕ ಪ್ರಗತಿ ಕುಂಠಿತ ಜೆಡಿಎಸ್ ಆರೋಪ ಸೋಮವಾರಪೇಟೆ, ಸೆ. 16: ಕೇಂದ್ರ ಸರ್ಕಾರದಿಂದ ದೇಶದ ಆರ್ಥಿಕ ಪ್ರಗತಿ ಕುಂಠಿತಗೊಂಡಿದ್ದು, ಧನಿಕರ ಪರವಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ. ಪತ್ರಿಕಾಭವನದಲ್ಲಿ ಕರೆದಿದ್ದ
ಯಂ.ಸಿ. ನಾಣಯ್ಯ : ಚಿಂತನೆಯ ಚಿಲುಮೆಇಂದು ಜನ್ಮದಿನೋತ್ಸವ 80 ರ ಹರೆಯ ಕೊಡಗು ಜಿಲ್ಲೆ ರಾಜ್ಯದ ರಾಜಕಾರಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಪುಟ್ಟ ಜಿಲ್ಲೆಯಾದರೂ ರಾಜ್ಯಪಾಲರನ್ನು, ಮುಖ್ಯಮಂತ್ರಿಯನ್ನು, ವಿಧಾನಸಭಾಧ್ಯಕ್ಷರನ್ನು, ಪ್ರತಿಪಕ್ಷದ ನಾಯಕರನ್ನು, ಶ್ರೇಷ್ಠ
ಆಹಾರ ಕಿಟ್ ವಿತರಣೆಕೂಡಿಗೆ, ಸೆ. 16: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಬಿಪಿಎಲ್ ಕಾರ್ಡ್‍ದಾರರಿಗೆ ವಿಶೇಷ ಆಹಾರ ಕಿಟ್ ಅನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ವಿತರಿಸಿದರು. ನಂತರ ಮಾತನಾಡಿದ ಅವರು,