ಅಕ್ರಮ ಬೇಟೆ : ವಾಹನಗಳ ಸಹಿತ ಇಬ್ಬರ ಸೆರೆಮಡಿಕೇರಿ, ಅ. 12: ಕೊಡಗಿನ ಗಡಿ ಜಿಲ್ಲೆಯ ಸಾಲಿಗ್ರಾಮ ವ್ಯಾಪ್ತಿಯ ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶಿಸಿ ವನ್ಯಪ್ರಾಣಿಗಳ ಬೇಟೆ ಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎಡವಾರೆ ಗ್ರಾಮದರಾತೋರಾತ್ರಿ ಕೊಳವೆಬಾವಿ ಕೊರೆದರೂ ಬಾರದ ನೀರು...ಸೋಮವಾರಪೇಟೆ, ಅ.12: ಕೊರೆಯದ ಕೊಳವೆ ಬಾವಿಗೆ 99,600 ರೂಪಾಯಿ ಬಿಲ್ ಮಾಡಿ ಹಣವನ್ನು ಗುಳುಂ ಮಾಡಿದ್ದ ಪ್ರಕರಣ ಮೊನ್ನೆ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಪ್ರತಿಧ್ವನಿಸಿದ ಘಟನೆಗೆಸಿದ್ದಾಪುರದಲ್ಲಿ 10ನೇ ವರ್ಷದ ಓಣಂ ಆಚರಣೆಸಿದ್ದಾಪುರ, ಅ. 12: ಸಿದ್ದಾಪುರ ಕೈರಳಿ ಸಮಾಜದ ವತಿಯಿಂದ 10ನೇ ವರ್ಷದ ಓಣಂ ಆಚರಣೆಯು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.ಇಲ್ಲಿನ ಸ್ವರ್ಣಮಾಲ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆಮಾದಕ ವಸ್ತು ಚರಸ್ ವಶ : ವ್ಯಕ್ತಿ ಬಂಧನಮಡಿಕೇರಿ, ಅ. 12: ಗಾಂಜಾ ಆಯಿತು... ಇದೀಗ ಜಿಲ್ಲೆಯಲ್ಲಿ ಚರಸ್‍ನಂತಹ ಮಾದಕ ವಸ್ತು ಮಾರಾಟ ದಂಧೆಯೂ ಶುರುವಾಗಿದ್ದು, ಆತಂಕಕಾರಿಯಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಚರಸ್‍ನಂತಹ ಅಪಾಯಕಾರಿ ಮಾದಕ ವಸ್ತುವನ್ನುಹೆದ್ದಾರಿ ಬಿಸಿ: ನವೀಕರಣಗೊಳ್ಳದ ಹಲವು ಮದ್ಯದಂಗಡಿ ಬಾರ್ಗಳುಮಡಿಕೇರಿ, ಅ. 12: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಯ 500 ಮೀಟರ್ ಹಾಗೂ 220 ಮೀಟರ್ ಅಂತರದಲ್ಲಿ ಬರುವ ಮದ್ಯದಂಗಡಿ - ಬಾರ್‍ಗಳನ್ನು ಸ್ಥಳಾಂತರ ಗೊಳಿಸುವಂತೆ
ಅಕ್ರಮ ಬೇಟೆ : ವಾಹನಗಳ ಸಹಿತ ಇಬ್ಬರ ಸೆರೆಮಡಿಕೇರಿ, ಅ. 12: ಕೊಡಗಿನ ಗಡಿ ಜಿಲ್ಲೆಯ ಸಾಲಿಗ್ರಾಮ ವ್ಯಾಪ್ತಿಯ ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶಿಸಿ ವನ್ಯಪ್ರಾಣಿಗಳ ಬೇಟೆ ಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎಡವಾರೆ ಗ್ರಾಮದ
ರಾತೋರಾತ್ರಿ ಕೊಳವೆಬಾವಿ ಕೊರೆದರೂ ಬಾರದ ನೀರು...ಸೋಮವಾರಪೇಟೆ, ಅ.12: ಕೊರೆಯದ ಕೊಳವೆ ಬಾವಿಗೆ 99,600 ರೂಪಾಯಿ ಬಿಲ್ ಮಾಡಿ ಹಣವನ್ನು ಗುಳುಂ ಮಾಡಿದ್ದ ಪ್ರಕರಣ ಮೊನ್ನೆ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಪ್ರತಿಧ್ವನಿಸಿದ ಘಟನೆಗೆ
ಸಿದ್ದಾಪುರದಲ್ಲಿ 10ನೇ ವರ್ಷದ ಓಣಂ ಆಚರಣೆಸಿದ್ದಾಪುರ, ಅ. 12: ಸಿದ್ದಾಪುರ ಕೈರಳಿ ಸಮಾಜದ ವತಿಯಿಂದ 10ನೇ ವರ್ಷದ ಓಣಂ ಆಚರಣೆಯು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.ಇಲ್ಲಿನ ಸ್ವರ್ಣಮಾಲ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ
ಮಾದಕ ವಸ್ತು ಚರಸ್ ವಶ : ವ್ಯಕ್ತಿ ಬಂಧನಮಡಿಕೇರಿ, ಅ. 12: ಗಾಂಜಾ ಆಯಿತು... ಇದೀಗ ಜಿಲ್ಲೆಯಲ್ಲಿ ಚರಸ್‍ನಂತಹ ಮಾದಕ ವಸ್ತು ಮಾರಾಟ ದಂಧೆಯೂ ಶುರುವಾಗಿದ್ದು, ಆತಂಕಕಾರಿಯಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಚರಸ್‍ನಂತಹ ಅಪಾಯಕಾರಿ ಮಾದಕ ವಸ್ತುವನ್ನು
ಹೆದ್ದಾರಿ ಬಿಸಿ: ನವೀಕರಣಗೊಳ್ಳದ ಹಲವು ಮದ್ಯದಂಗಡಿ ಬಾರ್ಗಳುಮಡಿಕೇರಿ, ಅ. 12: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಯ 500 ಮೀಟರ್ ಹಾಗೂ 220 ಮೀಟರ್ ಅಂತರದಲ್ಲಿ ಬರುವ ಮದ್ಯದಂಗಡಿ - ಬಾರ್‍ಗಳನ್ನು ಸ್ಥಳಾಂತರ ಗೊಳಿಸುವಂತೆ