ಬಾಳೆ ನೆಟ್ಟು ಪ್ರತಿಭಟನೆಮಡಿಕೇರಿ, ಅ. 13 : ಗುಂಡಿ ಬಿದ್ದ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಬೇಕಂದು ಆಗ್ರಹಿಸಿ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದ ಘಟನೆ ನಡೆದಿದೆ. ಭಾಗಮಂಡಲ - ಮಡಿಕೇರಿ - ತಲಕಾವೆರಿಚೆನ್ನಯ್ಯನಕೋಟೆ ಗ್ರಾ.ಪಂ.ಗೆ ಆಯ್ಕೆಸಿದ್ದಾಪುರ, ಅ. 13 : ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೆ.ಸಿ.ಗೀತಾ ಹಾಗೂ ಉಪಾಧ್ಯಕ್ಷರಾಗಿ ಎನ್.ಜಿ. ಗಾಯಿತ್ರಿ ಆಯ್ಕೆಗೊಂಡಿದ್ದಾರೆ. ಪ್ರತಿಸ್ಪರ್ಧಿಯಾಗಿಭ್ರಷ್ಟಾಚಾರ ಬೆಂಬಲಿಸಿಲ್ಲವೆಂದು ಬಿಜೆಪಿಗೆ ಕೋಪಮಡಿಕೇರಿ, ಅ. 12: ತಾನು ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಇರುವದನ್ನು ಸಹಿಸದ ಬಿಜೆಪಿಯ ಕೆಲವು ಸದಸ್ಯರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದು ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣಟಿಪ್ಪು ಜಯಂತಿಗೆ ವಿರೋಧಮಡಿಕೇರಿ, ಅ. 12: ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲು ವಿರೋಧ ವ್ಯಕ್ತಪಡಿಸಿ ಜಿ.ಪಂ. ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದತುಲಾ ಸಂಕ್ರಮಣ ಜಾತ್ರೆ : ವಾಹನ ಸಂಚಾರ ಬದಲಾವಣೆ ಮಡಿಕೇರಿ, ಅ.12: ತಾ. 17 ರಂದು ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ನಡೆಯಲಿರುವ ತುಲಾ ಸಂಕ್ರಮಣ ಜಾತ್ರೆ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ
ಬಾಳೆ ನೆಟ್ಟು ಪ್ರತಿಭಟನೆಮಡಿಕೇರಿ, ಅ. 13 : ಗುಂಡಿ ಬಿದ್ದ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಬೇಕಂದು ಆಗ್ರಹಿಸಿ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದ ಘಟನೆ ನಡೆದಿದೆ. ಭಾಗಮಂಡಲ - ಮಡಿಕೇರಿ - ತಲಕಾವೆರಿ
ಚೆನ್ನಯ್ಯನಕೋಟೆ ಗ್ರಾ.ಪಂ.ಗೆ ಆಯ್ಕೆಸಿದ್ದಾಪುರ, ಅ. 13 : ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೆ.ಸಿ.ಗೀತಾ ಹಾಗೂ ಉಪಾಧ್ಯಕ್ಷರಾಗಿ ಎನ್.ಜಿ. ಗಾಯಿತ್ರಿ ಆಯ್ಕೆಗೊಂಡಿದ್ದಾರೆ. ಪ್ರತಿಸ್ಪರ್ಧಿಯಾಗಿ
ಭ್ರಷ್ಟಾಚಾರ ಬೆಂಬಲಿಸಿಲ್ಲವೆಂದು ಬಿಜೆಪಿಗೆ ಕೋಪಮಡಿಕೇರಿ, ಅ. 12: ತಾನು ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಇರುವದನ್ನು ಸಹಿಸದ ಬಿಜೆಪಿಯ ಕೆಲವು ಸದಸ್ಯರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದು ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ
ಟಿಪ್ಪು ಜಯಂತಿಗೆ ವಿರೋಧಮಡಿಕೇರಿ, ಅ. 12: ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲು ವಿರೋಧ ವ್ಯಕ್ತಪಡಿಸಿ ಜಿ.ಪಂ. ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ
ತುಲಾ ಸಂಕ್ರಮಣ ಜಾತ್ರೆ : ವಾಹನ ಸಂಚಾರ ಬದಲಾವಣೆ ಮಡಿಕೇರಿ, ಅ.12: ತಾ. 17 ರಂದು ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ನಡೆಯಲಿರುವ ತುಲಾ ಸಂಕ್ರಮಣ ಜಾತ್ರೆ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ