ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಅ.15 : ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ವೀರಾಜಪೇಟೆ ಮತ್ತು ಬಿ.ಶೆಟ್ಟಿಗೇರಿ ಮತ್ತು ಬೇತ್ರಿ ಫೀಡರ್‍ನಲ್ಲಿ (ವಿದ್ಯುತ್ ಜಾಲದ ಸಮಗ್ರ ಅಭಿವೃದ್ದಿ ಯೋಜನೆ) ಹಾಗೂ ತುರ್ತು ನಿರ್ವಹಣೆ
ಇಂದು ಅಹವಾಲು ಸ್ವೀಕಾರ ಮಡಿಕೇರಿ, ಅ. 15: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಾ. 16 ರಂದು (ಇಂದು) ಬೆಳಿಗ್ಗೆ 11 ರಿಂದ ಮಧ್ಯಾಹ್ನ 12
ದಸರಾ: ಮದ್ಯ ಮಾರಾಟ ನಿಷೇಧಮಡಿಕೇರಿ, ಅ.15 : ಮಡಿಕೇರಿ ನಗರ ಮತ್ತು ಗೋಣಿಕೊಪ್ಪದಲ್ಲಿ ತಾ. 18 ರಂದು ಆಯುಧ ಪೂಜೆ ಹಾಗೂ ತಾ. 19 ರಂದು ದಸರಾ ಕಾರ್ಯಕ್ರಮದ ಸಂಬಂಧ ಕಾನೂನು
ಜಿಲ್ಲಾಡಳಿತದ ಸೂಚನೆ ಪಾಲಿಸಲು ಪ್ರವಾಸಿಗರಿಗೆ ಸಲಹೆಮಡಿಕೇರಿ, ಅ. 13: ಕೊಡಗು ಜಿಲ್ಲೆಯು ಪ್ರಕೃತಿ ಸೌಂದರ್ಯದ ನೆಲೆಬೀಡಾಗಿದ್ದು, ಪ್ರಕೃತಿ ಸೌಂದರ್ಯವನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಅಪೇಕ್ಷೆಗೆ ಪೂರಕವಾಗಿ ಸ್ಪಂದಿಸುವೆ ಕೆ.ಜಿ.ಬೋಪಯ್ಯನಾಪೆÇೀಕ್ಲು, ಅ. 13: ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದ ಪರಿಣಾಮ ಜಿಲ್ಲೆಯ ಜನತೆ ಕೈಲ್ ಮೂಹೂರ್ತ ಹಬ್ಬ ಸೇರಿದಂತೆ ವಿಜೃಂಭಣೆಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಸರಳ ಗೊಳಿಸಿದ್ದಾರೆ.