ನವದೆಹಲಿಯಲ್ಲಿ ಸಿ.ಎನ್.ಸಿ.ಯಿಂದ 24ನೇ ವರ್ಷದ ಪ್ರತಿಭಟನೆಮಡಿಕೇರಿ, ನ.1: ಕೊಡವ ಜನಾಂಗದ ವಿವಿಧ ಬೇಡಿಕೆಗಳು, ಹಕ್ಕೊತ್ತಾಯಗಳನ್ನು ಮುಂದಿರಿಸಿ ಕಳೆದ ಹಲವು ವರ್ಷಗಳಿಂದ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ.) ಸಂಘಟನೆ
ನಾಲ್ಕು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ ಶನಿವಾರಸಂತೆ, ನ. 1: ಅಪಹರಣ ಪ್ರಕರಣದಲ್ಲಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಬಳೂರು ಗ್ರಾಮದ ಅಶ್ವತ್ಥ್ ಬಂಧಿತ ಆರೋಪಿ. ಈತ 2014ರ ಮೇ 4ರಂದು ಇತರ
ಸ್ಥಳೀಯ ಚುನಾವಣೆ ಫಲಿತಾಂಶದಿಂದ ಸರಕಾರಕ್ಕೆ ಬೆಂಬಲಮಡಿಕೇರಿ, ನ. 1: ಕೊಡಗಿನ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಕರ್ನಾಟಕ ರಾಜ್ಯ ಮೈತ್ರಿ ಸರಕಾರಕ್ಕೆ ಲಭಿಸಿರುವ ಜನಬೆಂಬಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ
ರಾಷ್ಟ್ರೀಯ ಏಕತೆಗಾಗಿ ನಗರದಲ್ಲಿ ಓಟಮಡಿಕೇರಿ, ಅ. 31: ಭಾರತದ ಪ್ರಥಮ ಗೃಹಮಂತ್ರಿ ಹಾಗೂ ಸ್ವಾತಂತ್ರ್ಯ ಭಾರತದ ಏಕತೆಗಾಗಿ ಶ್ರಮಿಸಿದ ‘ಉಕ್ಕಿನ ಮನುಷ್ಯ’ ಖ್ಯಾತಿಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ
ಹೆದ್ದಾರಿ ಜಿಗಿದು ಹಸುವಿನ ಮೇಲೆರಗಿದ ಹೆಬ್ಬುಲಿಗೋಣಿಕೊಪ್ಪ ವರದಿ, ಅ. 31 : ಮೂರು ದಿನಗಳ ಹಿಂದಷ್ಟೆ ಹಾತೂರು ಗ್ರಾಮದಲ್ಲಿ ಹಸುವನ್ನು ಕೊಂದು ಹಾಕಿದ್ದ ಹುಲಿ ಗ್ರಾಮಸ್ಥರಿಗೆ ಪ್ರತ್ಯಕ್ಷವಾಗುತ್ತಿದ್ದು, ಹೆದ್ದಾರಿ ಮೇಲೆ ಜಿಗಿಯುವ ಮೂಲಕ