ಕಾವೇರಿ ನದಿ ಪಾತ್ರದಲ್ಲಿ ಅಕ್ರಮಗಳದೇ ಮುಖ್ಯ ಪಾತ್ರ!ಕುಶಾಲನಗರ, ನ. 14: ನದಿ ತಟಗಳ ಗಡಿ ಗುರುತುಪಡಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ಸಂಪೂರ್ಣ ನಿರ್ಲಕ್ಷ್ಯ ತಾಳುತ್ತಿರುವ ಕಾರಣ ಜೀವನದಿ ಕಾವೇರಿ ಬಹುತೇಕ ಒತ್ತುವರಿಯಾಗು ವದರೊಂದಿಗೆ ಜಲಮೂಲಗಳು ನೇರವಾಗಿ
ರಷ್ಯಾದ ಮೌಂಟ್ ಎಲ್ಬ್ರಸ್ನಲ್ಲಿ ರಾಷ್ಟ್ರ ಪತಾಕೆ ಹಾರಿಸಿದ ಕೊಡಗಿನ ಬೆಡಗಿರಷ್ಯಾದ ಅತಿ ಎತ್ತರದ ಮೌಂಟ್ ಎಲ್‍ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಕೊಡಗಿನ ಯುವತಿಯೊಬ್ಬಳು ಸಾಧನೆಯ ಶಿಖರವನ್ನೇರಿ ಎಲ್ಲರ ಗಮನಸೆಳೆದಿದ್ದಾರೆ. ನಾಪೋಕ್ಲು ಸಮೀಪದ ಪೆರೂರು
ಮುಚ್ಚಲ್ಪಟ್ಟಿದ್ದ ಮಂದ್ ತೆರೆಯಲು ನಿರ್ಧಾರ : ಪೂರ್ವಭಾವಿ ಸಭೆಶ್ರೀಮಂಗಲ, ನ. 14: ಸುಮಾರು 30 ವರ್ಷದಿಂದ ಮುಚ್ಚಿ ಹೋಗಿದ್ದ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಪಯ್ಯಡ ಮಂದ್‍ನ್ನು ಮತ್ತೆ ತೆರೆಯಲು ತೀರ್ಮಾನಿಸಲಾಗಿದೆ. ಹೈಸೊಡ್ಲೂರು ಮಹಾದೇವ
ಕಸದ ಸಮಸ್ಯೆ ಸರಿಪಡಿಸಲು ಗ್ರಾಮಸಭೆಯಲ್ಲಿ ಆಗ್ರಹಚೆಟ್ಟಳ್ಳಿ, ನ. 14: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಕಟ್ಟಡದ ಹಿಂಭಾಗದಲ್ಲಿ ಗಬ್ಬೆದ್ದು ನಾರುತ್ತಿರುವ ಕಸದ ರಾಶಿಯನ್ನು ಪಂಚಾಯಿತಿ ತೆರವು ಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಕಾಯಿಲೆಗಳು
ಶಾಸ್ತಾವು ದೇವಸ್ಥಾನದಲ್ಲಿ ವಿಶೇಷ ಪೂಜೆಮಡಿಕೇರಿ, ನ. 14: ವೀರಾಜಪೇಟೆ ಸಮೀಪದ ಬೆಳ್ಳುಮಾಡು ಗ್ರಾಮದ ಅಡುಕೋಣಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕೊಡವ ಪಂಚಾಂಗದ ಬಿಚ್ರ್ಯಾರ್ ತಿಂಗಳ ಪ್ರಯುಕ್ತ ತಾ. 16 ರಿಂದ ಡಿಸೆಂಬರ್