೩ ಕೋಟಿ ವೆಚ್ಚದಲ್ಲಿ ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನ ಪುನರ್ ನಿರ್ಮಾಣ (ಹೆಚ್.ಕೆ ಜಗದೀಶ್) ಗೋಣಿಕೊಪ್ಪಲು.ಏ. ೧: ದ.ಕೊಡಗಿನ ಅರುವತ್ತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಕಾಡ್ಲಯ್ಯಪ್ಪ ದೇವಸ್ಥಾನದ ಅನತಿ ದೂರದಲ್ಲಿ ಮನೆಯಪಂಡ ಕುಟುಂಬಸ್ಥರ ಜಾಗದಲ್ಲಿ ಶಕ್ತಿ ದೇವತೆ, ಅನ್ನ ನೀಡುವ
ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ವಿಶ್ವ ಜಲ ದಿನಾಚರಣೆ ಕೂಡಿಗೆ, ಏ. ೧: ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಜಲಜೀವನ್ ಮಿಷನ್ ಘಟಕ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಶಾಲೆಯ ಇಕೋ- ಕ್ಲಬ್, ರಾಷ್ಟಿçÃಯ
ಬಡವರು ಕೃಷಿಕರಿಗೆ ದಾಖಲೆ ಒದಗಿಸಲು ಕರವೇ ಆಗ್ರಹ ಸೋಮವಾರಪೇಟೆ, ಏ. ೧: ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡವರು ಹಾಗೂ ಕೃಷಿ ಮಾಡಿಕೊಂಡಿರುವ ರೈತರಿಗೆ ಸರ್ಕಾರ ತಕ್ಷಣ ಹಕ್ಕುಪತ್ರಗಳನ್ನು ಒದಗಿಸಬೇಕೆಂದು ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ
ಕೃಷಿಯನ್ನು ಕೃಷಗೊಳಿಸಿದ ಆಲಿಕಲ್ಲು ಮಳೆ ಕಣಿವೆ, ಏ. ೧: ಕಳೆದ ವಾರ ಸುರಿದ ಆಲಿಕಲ್ಲು ಮಳೆಯಿಂದಾಗಿ ತೊರೆನೂರು ವಿರಕ್ತ ಮಠದ ಆವರಣದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ ಬೆಳೆದಂತಹ ಸೌತೆ ಮಾದರಿಯ ಕಾಯಿ
ನಂಜುAಡೇಶ್ವರ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಕಣಿವೆ, ಏ. ೧: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮದ ಕಾವೇರಿ ನದಿ ದಂಡೆಯ ಐತಿಹಾಸಿಕ ನಂಜುAಡೇಶ್ವರ ಹಾಗೂ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಸೋಮವಾರ ಸಂಜೆಯಿAದ ಆರಂಭ