ಬಾರದ ಅನುದಾನದ ಭರವಸೆ: ಸರಳ ದಸರೆಗೂ ನಿರಾಶೆಮಡಿಕೇರಿ, ಸೆ. 26: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಈ ಬಾರಿ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಉತ್ಸವ ಆಚರಿಸಲು
ಕೊಡಗಿನ ಗಡಿಯಾಚೆಅಯೋಧ್ಯೆ ವಿವಾದ : ಇಂದು ಸುಪ್ರೀಂ ತೀರ್ಪು ನವದೆಹಲಿ, ಸೆ. 26: ಬಹು ಚರ್ಚಿತ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಲಿದೆ. ಮಸೀದಿಯು ಇಸ್ಲಾಮ್‍ನ
ಗ್ರಾ.ಪಂ. ಸದಸ್ಯನ ವಿರುದ್ಧ ದೂರು ಸುಂಟಿಕೊಪ್ಪ. ಸೆ. 26: ಅತಿವೃಷ್ಟಿಯಿಂದ ನೊಂದು ನಿರಾಶ್ರಿತರ ಕೇಂದ್ರಕ್ಕೆ ಸೇರಿದವರಿಗೆ ನೀಡಬೇಕಾಗಿರುವ ಅಕ್ಕಿ ಧಾನ್ಯವನ್ನು ತನ್ನ ಸಂಬಧಿಕರ ಮನೆಯಲ್ಲಿ ಶೇಖರಿಸಿಟ್ಟ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಕಂದಾಯ
ಕೊಡಗಿನಲ್ಲಿ ವಾಣಿಜ್ಯ ಕೃಷಿಯಾಗಿ ಔಷಧಿ ಸಸ್ಯಗಳು ಕಾರ್ಯಾಗಾರಗೋಣಿಕೊಪ್ಪಲು, ಸೆ. 26: ಕೊಡಗು ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸು, ಏಲಕ್ಕಿ, ಅಡಿಕೆ ಇತ್ಯಾದಿ ಬೆಳೆಗಳು ಅತಿವೃಷ್ಟಿ, ಹವಾಮಾನ ವೈಪರೀತ್ಯದಿಂದ ನೆಲಕಚ್ಚಿದ್ದು ಕಡಿಮೆ ಬಂಡವಾಳ,
ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲು ಶಿರಂಗಳ್ಳಿ ಗ್ರಾಮಸ್ಥರ ಒತ್ತಾಯಮಡಿಕೇರಿ, ಸೆ. 26: ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಶಿರಂಗಳ್ಳಿ ಗ್ರಾಮದಲ್ಲಿ ಸುಮಾರು 40 ರಿಂದ 60 ಮನೆಗಳು ಅಪಾಯದಲ್ಲಿದ್ದು, ವಾಸಕ್ಕೆ ಅಯೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿ ತಮಗೆ ಪರ್ಯಾಯ