ಮತದಾನ ಜಾಗೃತಿ ಜಾಥಾಗೋಣಿಕೊಪ್ಪಲು: ಚುನಾವಣಾ ಆಯೋಗ, ತಾಲೂಕು ಪಂಚಾಯಿತಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮತದಾನ ಹಕ್ಕು ಕುರಿತು ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ನಡೆಯಿತು.ಮೈಕ್ರೋ ವೀಕ್ಷಕರಿಗೆ ತರಬೇತಿಮಡಿಕೇರಿ, ಮೇ 6: ವಿಧಾನಸಭಾ ಚುನಾವಣೆ ಸಂಬಂಧ ಮೈಕ್ರೋ ವೀಕ್ಷಕರಾಗಿ ನಿಯೋಜಿಸಿರುವ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಗರದ ಸಂತ ಜೋಸೆಫರ ಕಾಲೇಜಿನಲ್ಲಿ ನಡೆಯಿತು. ಚುನಾವಣಾ ಸಾಮಾನ್ಯ ವೀಕ್ಷಕಚಿನ್ನದ ಪದಕಮಡಿಕೇರಿ, ಮೇ 6: ಕೊಲಂಬೋದಲ್ಲಿ ನಡೆಯುತ್ತಿರುವ ಸೌತ್ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನ 20ರ ವಯೋಮಿತಿಯ 100 ಮೀ. ಓಟದಲ್ಲಿ ಕೊಡಗಿನ ಕಾಕೇರ ಪ್ರಜ್ವಲ್ ಮಂದಣ್ಣ 10.08ಮತದಾರರಲ್ಲಿ ಜಾಗೃತಿ; ಮನೆ ಮನೆಗೆ ಭೇಟಿ ಕಾರ್ಯಕ್ರಮಮಡಿಕೇರಿ, ಮೇ 6: ವಿಧಾನಸಭಾ ಚುನಾವಣೆಯ ಮತದಾನ ತಾ. 12 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ. ವಿಧಾನಸಭಾ ಚುನಾವಣೆ ಸಂಬಂಧ ಮತದಾರರ ನಗರ ಸಂಯೋಜಕರಾಗಿ ಆಯ್ಕೆಮಡಿಕೇರಿ: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮಡಿಕೇರಿ ನಗರ ಸಂಯೋಜಕರಾಗಿ ಎ.ಜಿ. ರಮೇಶ್ ಅವರನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಅವರ
ಮತದಾನ ಜಾಗೃತಿ ಜಾಥಾಗೋಣಿಕೊಪ್ಪಲು: ಚುನಾವಣಾ ಆಯೋಗ, ತಾಲೂಕು ಪಂಚಾಯಿತಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮತದಾನ ಹಕ್ಕು ಕುರಿತು ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ನಡೆಯಿತು.
ಮೈಕ್ರೋ ವೀಕ್ಷಕರಿಗೆ ತರಬೇತಿಮಡಿಕೇರಿ, ಮೇ 6: ವಿಧಾನಸಭಾ ಚುನಾವಣೆ ಸಂಬಂಧ ಮೈಕ್ರೋ ವೀಕ್ಷಕರಾಗಿ ನಿಯೋಜಿಸಿರುವ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಗರದ ಸಂತ ಜೋಸೆಫರ ಕಾಲೇಜಿನಲ್ಲಿ ನಡೆಯಿತು. ಚುನಾವಣಾ ಸಾಮಾನ್ಯ ವೀಕ್ಷಕ
ಚಿನ್ನದ ಪದಕಮಡಿಕೇರಿ, ಮೇ 6: ಕೊಲಂಬೋದಲ್ಲಿ ನಡೆಯುತ್ತಿರುವ ಸೌತ್ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನ 20ರ ವಯೋಮಿತಿಯ 100 ಮೀ. ಓಟದಲ್ಲಿ ಕೊಡಗಿನ ಕಾಕೇರ ಪ್ರಜ್ವಲ್ ಮಂದಣ್ಣ 10.08
ಮತದಾರರಲ್ಲಿ ಜಾಗೃತಿ; ಮನೆ ಮನೆಗೆ ಭೇಟಿ ಕಾರ್ಯಕ್ರಮಮಡಿಕೇರಿ, ಮೇ 6: ವಿಧಾನಸಭಾ ಚುನಾವಣೆಯ ಮತದಾನ ತಾ. 12 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ. ವಿಧಾನಸಭಾ ಚುನಾವಣೆ ಸಂಬಂಧ ಮತದಾರರ
ನಗರ ಸಂಯೋಜಕರಾಗಿ ಆಯ್ಕೆಮಡಿಕೇರಿ: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮಡಿಕೇರಿ ನಗರ ಸಂಯೋಜಕರಾಗಿ ಎ.ಜಿ. ರಮೇಶ್ ಅವರನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಅವರ