ಕ್ಯಾಂಟೀನ್ನಲ್ಲಿ ಕಾಫಿ ಸವಿದ ಸಚಿವೆ ಕೇಂದ್ರ ಸಚಿವೆ ಸ್ಮøತಿ ಇರಾನಿ ಅವರು ಭಾಷಣ ಮಾಡುತ್ತಿದ್ದ ಸಂದರ್ಭ ಸರ್ಕಾರಿ ಆಸ್ಪತ್ರೆಯಿಂದ ರೋಗಿಯೋರ್ವರನ್ನು ಮಡಿಕೇರಿಗೆ ಕರೆದೊಯ್ಯಲಾಗುತ್ತಿತ್ತು. ಸೈರನ್ ಮೊಳಗಿಸಿಕೊಂಡು ಆಂಬ್ಯುಲೆನ್ಸ್ ರಸ್ತೆಯಲ್ಲಿ ಸಾಗಿತು. ಈ ಸಂದರ್ಭ ಬಿಜೆಪಿ ಸರ್ಕಾರದ ಪ್ರಥಮ ಸಭೆಯಲ್ಲೇ ರೈತರ 1 ಲಕ್ಷ ಸಾಲ ಮನ್ನಾಸೋಮವಾರಪೇಟೆ, ಮೇ 7: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರು ತ್ತಿದ್ದಂತೆ ಪ್ರಥಮ ಕ್ಯಾಬಿನೆಟ್‍ನಲ್ಲೇ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವದು ಎಂದು ಕೇಂದ್ರ ಸಾವಿರಾರು ಬಿಜೆಪಿ ಕಾರ್ಯಕರ್ತರಿಂದ ಸೋಮವಾರಪೇಟೆಯಲ್ಲಿ ರೋಡ್ ಶೋಸೋಮವಾರಪೇಟೆ, ಮೇ 7: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬಿಜೆಪಿ ನಾಯಕಿ, ಚಲನಚಿತ್ರ ತಾರೆ ಶುೃತಿ ಅವರೊಂದಿಗೆ ಸಾವಿರಾರು ಮಂದಿ ಕಾರ್ಯಕರ್ತರ ಡಿ.ಕೆ.ಶಿ.ಯ ಕಾರು ಕಂಡರು ಬಿಜೆಪಿಯವರು ಮೋದಿಗೆ ಜೈ ಎಂದರು ಸೋಮವಾರ ಪೇಟೆ, ಮೇ.7: ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರ ಪ್ರಚಾರ ನಡೆಸಲು ಸೋಮವಾರಪೇಟೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಬಟ್ಟೆಗಳು ಹೊರಗೆ ಬರುತ್ತಿಲ್ಲ...!ಕುಶಾಲನಗರ, ಮೇ 7: ವಿದ್ಯುತ್ ವೋಲ್ಟೇಜ್ ಅಭಾವ ತಲೆದೋರುವುದರೊಂದಿಗೆ ಸಾವಿರಾರು ರೂ. ಮೌಲ್ಯದ ಬಟ್ಟೆಬರೆಗಳು ನಾಶಗೊಂಡ ಅವಾಂತರ ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ 10 ದಿನಗಳಿಂದ
ಕ್ಯಾಂಟೀನ್ನಲ್ಲಿ ಕಾಫಿ ಸವಿದ ಸಚಿವೆ ಕೇಂದ್ರ ಸಚಿವೆ ಸ್ಮøತಿ ಇರಾನಿ ಅವರು ಭಾಷಣ ಮಾಡುತ್ತಿದ್ದ ಸಂದರ್ಭ ಸರ್ಕಾರಿ ಆಸ್ಪತ್ರೆಯಿಂದ ರೋಗಿಯೋರ್ವರನ್ನು ಮಡಿಕೇರಿಗೆ ಕರೆದೊಯ್ಯಲಾಗುತ್ತಿತ್ತು. ಸೈರನ್ ಮೊಳಗಿಸಿಕೊಂಡು ಆಂಬ್ಯುಲೆನ್ಸ್ ರಸ್ತೆಯಲ್ಲಿ ಸಾಗಿತು. ಈ ಸಂದರ್ಭ
ಬಿಜೆಪಿ ಸರ್ಕಾರದ ಪ್ರಥಮ ಸಭೆಯಲ್ಲೇ ರೈತರ 1 ಲಕ್ಷ ಸಾಲ ಮನ್ನಾಸೋಮವಾರಪೇಟೆ, ಮೇ 7: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರು ತ್ತಿದ್ದಂತೆ ಪ್ರಥಮ ಕ್ಯಾಬಿನೆಟ್‍ನಲ್ಲೇ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವದು ಎಂದು ಕೇಂದ್ರ
ಸಾವಿರಾರು ಬಿಜೆಪಿ ಕಾರ್ಯಕರ್ತರಿಂದ ಸೋಮವಾರಪೇಟೆಯಲ್ಲಿ ರೋಡ್ ಶೋಸೋಮವಾರಪೇಟೆ, ಮೇ 7: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬಿಜೆಪಿ ನಾಯಕಿ, ಚಲನಚಿತ್ರ ತಾರೆ ಶುೃತಿ ಅವರೊಂದಿಗೆ ಸಾವಿರಾರು ಮಂದಿ ಕಾರ್ಯಕರ್ತರ
ಡಿ.ಕೆ.ಶಿ.ಯ ಕಾರು ಕಂಡರು ಬಿಜೆಪಿಯವರು ಮೋದಿಗೆ ಜೈ ಎಂದರು ಸೋಮವಾರ ಪೇಟೆ, ಮೇ.7: ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರ ಪ್ರಚಾರ ನಡೆಸಲು ಸೋಮವಾರಪೇಟೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.
ಬಟ್ಟೆಗಳು ಹೊರಗೆ ಬರುತ್ತಿಲ್ಲ...!ಕುಶಾಲನಗರ, ಮೇ 7: ವಿದ್ಯುತ್ ವೋಲ್ಟೇಜ್ ಅಭಾವ ತಲೆದೋರುವುದರೊಂದಿಗೆ ಸಾವಿರಾರು ರೂ. ಮೌಲ್ಯದ ಬಟ್ಟೆಬರೆಗಳು ನಾಶಗೊಂಡ ಅವಾಂತರ ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ 10 ದಿನಗಳಿಂದ