ಸ್ಪಂದನಾ ಯೋಜನೆ ಕೊಡಗು ಪುನಃಶ್ಚೇತನಕ್ಕೆ ಸಹಕಾರಿ: ಲೋಕೇಶ್ವರಿ ಗೋಪಾಲ್ ಮಡಿಕೇರಿ, ಡಿ. 15 : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಕಷ್ಟ-ನಷ್ಟ ಉಂಟಾಯಿತು. ಅದರಿಂದ ಹೊರಬರುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸರ್ಕಾರದ ಅಂಗ ಸಂಸ್ಥೆಗಳು
ಪೊನ್ನಂಪೇಟೆ ನಾಡು ಸಹಕಾರ ಸಂಘಕ್ಕೆ ಆಯ್ಕೆಗೋಣಿಕೊಪ್ಪಲು, ಡಿ.15: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪತ್ತಿನ ಸಹಕಾರ ಸಂಘ ಪೊನ್ನಂಪೇಟೆಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮುದ್ದಿಯಡ ಡಿ.ಗಣಪತಿ (ಮಂಜು) ಉಪಾಧ್ಯಕ್ಷರಾಗಿ ಪದಾರ್ಥಿ ಎಸ್
ಇಸಿಹೆಚ್ಎಸ್ ಮಾಹಿತಿಮಡಿಕೇರಿ, ಡಿ. 15: ಮಡಿಕೇರಿಯಲ್ಲಿರುವ ಇಸಿಹೆಚ್‍ಎಸ್ ಪಾಲಿಕ್ಲಿನಿಕ್‍ನಲ್ಲಿ ತಾ. 24 ರಂದು ವೈದ್ಯರು ಲಭ್ಯವಿರುವದಿಲ್ಲ. ಮತ್ತು ತಾ. 25 ರಂದು ಕ್ರಿಸ್‍ಮಸ್ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಜನವರಿ 1 ರಿಂದ
ಇಂದು ಕವಿಗೋಷ್ಠಿ ಸಾಧಕರಿಗೆ ಸನ್ಮಾನಸೋಮವಾರಪೇಟೆ, ಡಿ.15: ಸೃಷ್ಟಿಯ ಚಿಗುರು ಕವಿ ಬಳಗ ಮತ್ತು ಮನೆ ಮನೆ ಕಾವ್ಯಗೋಷ್ಠಿ ಬಳಗದ ಆಶ್ರಯದಲ್ಲಿ ತಾ. 16ರಂದು (ಇಂದು) ಪೂರ್ವಾಹ್ನ 10.30ಕ್ಕೆ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ
ಫೇಸ್ಬುಕ್ನಲ್ಲಿ ಅವಹೇಳನ: ಆರೋಪಿ ಬಂಧನಕ್ಕೆ 10 ದಿನಗಳ ಗಡುವುಸೋಮವಾರಪೇಟೆ, ಡಿ.15: ನಡೆದಾಡುವ ದೇವರೆಂದೇ ಕರೆಯಲ್ಪಡುವ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಮನಿಶ್ ಮಣಿಕಂಠ ಎಂಬಾತ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಈತನ ವಿರುದ್ಧ