ಹದಿಮೂರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ ನಾಪೆÇೀಕ್ಲು, ಡಿ. 23: ತಾ. 22ರಂದು ಬೆಳಿಗ್ಗೆ ನಾಪೆÇೀಕ್ಲು ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಮಡಿಕೇರಿ ತಾಲೂಕು ತಹಶೀಲ್ದಾರ್ ಕುಸುಮ ಅವರು ರಾಷ್ಟ್ರ ಧ್ವಜಾರೋಹಣ ಮಾಡುವದ ರೊಂದಿಗೆ ಆರಂಭಗೊಂಡ
ಪೊನ್ನಂಪೇಟೆಯಲಿ ್ಲ ಪುತ್ತರಿ ಊರೋರ್ಮೆ ಕೊಡವ ಸಾಂಸ್ಕøತಿಕ ದಿನಾಚರಣೆ ಶ್ರೀಮಂಗಲ, ಡಿ. 23: ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಕೊಡವ ಜಾನಪದ ಕಲೆ ಮತ್ತು ಸಾಂಸ್ಕøತಿಕ ಆಚರಣೆಗಳನ್ನು ಉಳಿಸಿಕೊಂಡು ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆಚರಣೆ ಮಾಡುವ
ಇಂದು ಕೊಡವ ಸಾಂಸ್ಕøತಿಕ ಮೇಳಗೋಣಿಕೊಪ್ಪ ವರದಿ, ಡಿ. 23: ಕೊಡವ ಸಾಹಿತ್ಯ ಅಕಾಡೆಮಿ, ಕಾವೇರಿ ಅಸೋಸಿಯೇಷನ್, ಗೋಣಿಕೊಪ್ಪ ಕೊಡವ ಸಮಾಜ, ಕಂಗಳತ್ತ್‍ನಾಡ್ ಮಹಿಳಾ ಸಮಾಜ ಹಾಗೂ ಕಂಗಳತ್ತ್‍ನಾಡ್ ಅಮ್ಮಕೊಡವ ಸಂಘದ ಸಹಯೋಗದಲ್ಲಿ
ಸಂತ್ರಸ್ತರ ಮನೆಗಾಗಿ ಅಟ್ಲಾಂಟ ಕನ್ನಡ ಕೂಟದಿಂದ ರೂ. 5 ಲಕ್ಷ ನೀಡಿಕೆಮಡಿಕೇರಿ, ಡಿ. 22: ಅಮೇರಿಕಾ ಕನ್ನಡ ಕೂಟ, ಹವ್ಯಕ ಸಂಘಗಳಿಂದ ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸಂಗ್ರಹಿಸಲಾದ ರೂ. 5 ಲಕ್ಷಗಳನ್ನು ರೋಟರಿ ಜಿಲ್ಲೆ 3181 ನಿಂದ
ರೈತ ಪರ ಇಲ್ಲದ ಸರ್ಕಾರ : ಚೋಟು ಕಾವೇರಪ್ಪಗೋಣಿಕೊಪ್ಪ ವರದಿ, ಡಿ. 23 : ಸರ್ಕಾರ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತಪರವಾಗಿ ತೊಡಗಿಕೊಂಡಿಲ್ಲ ಎಂದು ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಚೋಟು ಕಾವೇರಪ್ಪ ಹೇಳಿದರು. ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ