‘ಶೂಟಿಂಗ್’ನಲ್ಲಿ ಸಂಭ್ರಮಿಸಿದ ನ್ಯಾಯಾಧೀಶರುಗೋಣಿಕೊಪ್ಪಲು,ಜ.7: ನ್ಯಾಯಾಧೀಶರುಗಳು ಒತ್ತಡದ ಸನ್ನಿವೇಶದಲ್ಲಿಯೇ ಕಾರ್ಯನಿ ರ್ವಹಿಸಬೇಕು. ದಿನದ 24 ಗಂಟೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇನ್ನು ಮನರಂಜನೆ ಬಹುದೂರವೇ. ಆದರೆ, ತಾ.6 ರ ಭಾನುವಾರ ದಿನ ಪೆÇನ್ನಂಪೇಟೆ
ಸ್ವಿಫ್ಟ್ ಕಾರಿನಲ್ಲಿ ಬಂದು ದೇಗುಲಕ್ಕೆ ಕನ್ನ...ಮಡಿಕೇರಿ, ಜ. 7: ನಟ್ಟಿರುಳಲಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ‘ಸ್ಟಾಂಡರ್ಡ್ ಕಳ್ಳರು’ ಹೆದ್ದಾರಿ ಬದಿಯಲ್ಲಿರುವ ದೇವಸ್ಥಾನಕ್ಕೆ ನುಗ್ಗಿ ಕಳವಿಗೆ ಯತ್ನಿಸಿದ್ದಲ್ಲದೆ, ಮುಂದೆ ಸಾಗಿ ರಸ್ತೆ ಬದಿ
ಇಂದು ತಾಲೂಕು ಕೇಂದ್ರಗಳಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆಮಡಿಕೇರಿ, ಜ. 7: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳಾದ ಐಎನ್‍ಟಿಯುಸಿ, ಎಐಟಿಯುಸಿ, ಹೆಚ್‍ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಐಸಿಸಿಟಿಯು, ಎಸ್‍ಇಡಬ್ಲ್ಯೂಎ,
ಕೇಬಲ್ ಕ್ಷೇತ್ರಕ್ಕೆ ಜಿóಯೋ ಲಗ್ಗೆಒಂದೆರಡು ವರ್ಷಗಳ ಹಿಂದೆ ಮೊಬೈಲ್ನಲ್ಲಿ ಒಂದು ಜಿಬಿ ಡೇಟಾಗೆ 350 ರೂಪಾಯಿ ಕೊಡುತ್ತಿದ್ದ ಜನರು ಯೂಟ್ಯೂಬ್ ತೆರೆದು ನೋಡುವಾಗ ಜೇಬು ಮುಟ್ಟಿ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಮೊಬೈಲ್ನಲ್ಲಿ
ದಅವಾ ಫ್ರೆಂಡ್ಸ್ ಅಸೋಸಿಯೇಶನ್ ವತಿಯಿಂದ ‘ಕಥಾ ಪ್ರಸಂಗ’ಗೋಣಿಕೊಪ್ಪಲು, ಜ.7: ಗೋಣಿಕೊಪ್ಪಲುವಿನ ದಅವಾ ಫ್ರೆಂಡ್ಸ್ ಅಸೋಸಿಯೇಶನ್ ವತಿಯಿಂದ ಗೋಣಿಕೊಪ್ಪಲುವಿನಲ್ಲಿ ‘ಮನೋವಿಜ್ಞಾನ ತರಬೇತಿ’ ಹಾಗೂ ‘ಕಥಾ ಪ್ರಸಂಗ’ ನಡೆಯಿತು. ಗೋಣಿಕೊಪ್ಪಲುವಿನ ಜುಮಾ ಮಸೀದಿ ಸಮೀಪದ ಮೈದಾನದಲ್ಲಿ ಕಾರ್ಯಕ್ರಮ