ಸೂಕ್ಷ್ಮ ಪರಿಸರ ತಾಣ ಜಾರಿಗೆ ವೈಲ್ಡ್ಲೈಫ್ ಫಸ್ಟ್ಮಡಿಕೇರಿ, ಮಾ. 6: ತಲಚೇರಿ-ಮೈಸೂರು ರೈಲ್ವೆ ಯೋಜನೆ ಜಾರಿಗೊಳಿಸಬಾರದೆಂದು ದೆಹಲಿಯಲ್ಲಿ ಸಂಬಂಧಿತ ಸಚಿವರನ್ನು ಒತ್ತಾಯಿಸಿರುವ ಕೊಡಗು ಏಕೀಕರಣ ರಂಗದ ಪ್ರಮುಖರು ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಧೀರ್ಘ ಮನವಿರೈಲು ಮಾರ್ಗದ ದುಷ್ಪರಿಣಾಮದ ಅರಿವು ಇದೆ : ಪಿಯೂಷ್ ಗೋಯಲ್ಮಡಿಕೇರಿ, ಮಾ. 6: ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಆತಂಕಕಾರಿಯ ರೀತಿಯಲ್ಲಿ ಸಂಚಲನ ಮೂಡಿಸಿರುವ ಉದ್ದೇಶಿತ ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ಮೈಸೂರು - ತಲಚೇರಿ ನಡುವಿನಸವಾರರಿಗೊಂದು ಸವಾಲು !ಮಡಿಕೇರಿ, ಮಾ. 6: ಮಡಿಕೇರಿ ನಗರಸಭೆಯಿಂದ ಇಲ್ಲೊಂದು ಕಾಮಗಾರಿ ನಡೆದಿದೆ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಬಲಬದಿ ಆಕಾಶವಾಣಿ ಕೇಂದ್ರಕ್ಕೆ ತೆರಳುವ ರಸ್ತೆಯಲ್ಲಿ ಮಧ್ಯೆ ಚರಂಡಿಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕರೆಮಡಿಕೇರಿ, ಮಾ. 6: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸೇರ್ಪಡೆಯಾದ, ಕೈಬಿಡಲಾದ ಮತ್ತು ಅಂತಿಮವಾಗಿ ಇರುವ ಮತದಾರರ ವಿವರಗಳ ಪಟ್ಟಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಡೇಗೌಡ ಪ್ರಕಟಿಸಿದ್ದಾರೆ. ಬಿಟ್ಟುಚೆರಿಯಪರಂಬು ರಸ್ತೆಗೆ ಭೂಮಿಪೂಜೆನಾಪೋಕ್ಲು, ಮಾ. 6: ರಸ್ತೆ ನಿರ್ಮಾಣಕ್ಕಾಗಿ ಚೆರಿಯಪರಂಬು ನಿವಾಸಿಗಳು ಬಹುದಿನಗಳಿಂದ ಬೇಡಿಕೆಯನ್ನಿರಿಸಿದ್ದು ರೂ. 5 ಲಕ್ಷ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ನಡೆಸಲಾಗುವದು ಎಂದು ಶಾಸಕ ಕೆ.ಜಿ. ಬೊಪಯ್ಯ
ಸೂಕ್ಷ್ಮ ಪರಿಸರ ತಾಣ ಜಾರಿಗೆ ವೈಲ್ಡ್ಲೈಫ್ ಫಸ್ಟ್ಮಡಿಕೇರಿ, ಮಾ. 6: ತಲಚೇರಿ-ಮೈಸೂರು ರೈಲ್ವೆ ಯೋಜನೆ ಜಾರಿಗೊಳಿಸಬಾರದೆಂದು ದೆಹಲಿಯಲ್ಲಿ ಸಂಬಂಧಿತ ಸಚಿವರನ್ನು ಒತ್ತಾಯಿಸಿರುವ ಕೊಡಗು ಏಕೀಕರಣ ರಂಗದ ಪ್ರಮುಖರು ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಧೀರ್ಘ ಮನವಿ
ರೈಲು ಮಾರ್ಗದ ದುಷ್ಪರಿಣಾಮದ ಅರಿವು ಇದೆ : ಪಿಯೂಷ್ ಗೋಯಲ್ಮಡಿಕೇರಿ, ಮಾ. 6: ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಆತಂಕಕಾರಿಯ ರೀತಿಯಲ್ಲಿ ಸಂಚಲನ ಮೂಡಿಸಿರುವ ಉದ್ದೇಶಿತ ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ಮೈಸೂರು - ತಲಚೇರಿ ನಡುವಿನ
ಸವಾರರಿಗೊಂದು ಸವಾಲು !ಮಡಿಕೇರಿ, ಮಾ. 6: ಮಡಿಕೇರಿ ನಗರಸಭೆಯಿಂದ ಇಲ್ಲೊಂದು ಕಾಮಗಾರಿ ನಡೆದಿದೆ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಬಲಬದಿ ಆಕಾಶವಾಣಿ ಕೇಂದ್ರಕ್ಕೆ ತೆರಳುವ ರಸ್ತೆಯಲ್ಲಿ ಮಧ್ಯೆ ಚರಂಡಿ
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕರೆಮಡಿಕೇರಿ, ಮಾ. 6: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸೇರ್ಪಡೆಯಾದ, ಕೈಬಿಡಲಾದ ಮತ್ತು ಅಂತಿಮವಾಗಿ ಇರುವ ಮತದಾರರ ವಿವರಗಳ ಪಟ್ಟಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಡೇಗೌಡ ಪ್ರಕಟಿಸಿದ್ದಾರೆ. ಬಿಟ್ಟು
ಚೆರಿಯಪರಂಬು ರಸ್ತೆಗೆ ಭೂಮಿಪೂಜೆನಾಪೋಕ್ಲು, ಮಾ. 6: ರಸ್ತೆ ನಿರ್ಮಾಣಕ್ಕಾಗಿ ಚೆರಿಯಪರಂಬು ನಿವಾಸಿಗಳು ಬಹುದಿನಗಳಿಂದ ಬೇಡಿಕೆಯನ್ನಿರಿಸಿದ್ದು ರೂ. 5 ಲಕ್ಷ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ನಡೆಸಲಾಗುವದು ಎಂದು ಶಾಸಕ ಕೆ.ಜಿ. ಬೊಪಯ್ಯ