ಗೌರಿಹತ್ಯೆ ಜಿಲ್ಲೆಯ ಸರ್ಕಾರಿ ನೌಕರ, ಪಾಲೂರಿನ ವ್ಯಕ್ತಿ ಸೆರೆಮಡಿಕೇರಿ, ಜು. 25: ಪತ್ರಕರ್ತೆ, ಗೌರಿಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ಬೆಂಗಳೂರಿನ ಎಸ್‍ಐಟಿ ತಂಡವು ಕೊಡಗಿನ ಶಂಕಿತ ವ್ಯಕ್ತ್ತಿಯೋರ್ವನನ್ನು ವಶಕ್ಕೆ ಪಡೆದಿದೆ. ಪಾಲೂರು ನಿವಾಸಿ, ರಾಜೇಶ್ ಬಂಗೇರ
ಮಾನಸಿಕ ರೋಗಿಗಳನ್ನು ತಿರಸ್ಕರಿಸುವದು ಅಪರಾಧ ಮಡಿಕೇರಿ, ಜು. 25 : ಮಾನವೀಯ ಮೌಲ್ಯಗಳನ್ನು ಮರೆತು ಮಾನಸಿಕ ರೋಗಿಗಳನ್ನು ತಿರಸ್ಕಾರ ಮನೋಭಾವದಿಂದ ಕಾಣುವದು ಕಾನೂನಿನ ಚೌಕಟ್ಟಿನಲ್ಲಿ ಅಪರಾಧವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಜಿಲ್ಲಾ ಕಾನೂನು ಸೇವಾ
ರುದ್ರಭೂಮಿ ಜಾಗ ಗುರುತಿಸಲು ಆಗ್ರಹಕೂಡಿಗೆ, 25: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬ್ಯಾಡಗೊಟ್ಟ ಗ್ರಾಮದಲ್ಲಿ ಜಿಲ್ಲಾಧಿಕಾರಿಯವರು ಸರ್ವೆ ನಂಬರ್ 1/1ರಲ್ಲಿ ಒಂದು ಎಕರೆ ಜಾಗವನ್ನು ರುದ್ರಭೂಮಿಗೆ ನೀಡುವಂತೆ ಅಲ್ಲ್ಲಿಗೆ
ಸತ್ಸಂಗ ಕಾರ್ಯಕ್ರಮಮಡಿಕೇರಿ, ಜು. 25: ಶ್ರೀ ರಾಮಕೃಷ್ಣ ಶಾರದಾಶ್ರಮ ಪೊನ್ನಂಪೇಟೆ ಇವರ ವತಿಯಿಂದ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಚಾರಿತ್ರಿಕ ಭಾಷಣದ 125ನೇ ವರ್ಷಾಚರಣೆಯ
ಜಿ.ಪಂ. ಸದಸ್ಯರಿಂದ ನೆರವುಸುಂಟಿಕೊಪ್ಪ, ಜು. 25: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಕೂಲ್‍ಬಾಣೆ ನಿವಾಸಿ ರಮೇಶ್ ಎಂಬವರ ಮನೆಗೆ ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ ಗಾಳಿಯ