ಹೃದಯಾಘಾತದಿಂದ ವಾಟರ್ಮೇನ್ ಸಾವುಸೋಮವಾರಪೇಟೆ,ಮಾ.7: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯಿಲ್ಲಿ ವಾಟರ್‍ಮೇನ್ ಆಗಿ ಕೆಲಸ ಮಾಡುತ್ತಿದ್ದ ಆಲೇಕಟ್ಟೆ ನಿವಾಸಿ ಕೃಷ್ಣ (36) ಅವರು ತಾ. 7 ರಂದು ಹೃದಯಾಘಾತದಿಂದ ನಿಧನರಾದರು. ನಿನ್ನೆ ರಾತ್ರಿಗಾಂಜಾ ಬೆಳೆ ಆರೋಪಿ ಸೆರೆಸಿದ್ದಾಪುರ, ಮಾ. 6 : ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಖಚಿತ ಸುಳಿವಿನ ಮೇರೆಗೆ ಪೊಲೀಸ್ ಹಾಗೂ ಕಂದಾಯ ಇಲಾಖಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿಹಾಕಿ ನಮ್ಮೆಗೆ ಸಂಸದರ ಅನುದಾನ ಮಡಿಕೇರಿ, ಮಾ.6 : ನಾಪೋಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಕಿರು ಕ್ರೀಡಾ ಗ್ಯಾಲರಿ ಹಾಗೂ ತಡೆಗೋಡೆ ನಿರ್ಮಿಸಲು ಮೈಸೂರು, ಕೊಡಗು ಕ್ಷೇತ್ರದ ಸಂಸದ ಪ್ರತಾಪ್‍ಸಿಂಹಗಣಪತಿ ಪ್ರಕರಣ: ಸೌಜನ್ಯತೆ ಇಲ್ಲದ ಮುಖ್ಯಮಂತ್ರಿವೀರಾಜಪೇಟೆ, ಮಾ. 6: ಮಡಿಕೇರಿಯಲ್ಲಿ ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಸಚಿವರ ರಕ್ಷಣೆಯಲ್ಲಿದ್ದರೇ ಹೊರತು ಗಣಪತಿ ಕುಟುಂಬಕ್ಕೆ ಕನಿಷ್ಟ ಸಾಂತ್ವಾನ ಹೇಳದಿರುವದುನಿಡ್ಯಮಲೆ ಕಪ್ ಕ್ರಿಕೆಟ್: ಇಂದು ಫೈನಲ್ಮಡಿಕೇರಿ, ಮಾ. 6: ಪೆರಾಜೆಯ ಗೌಡ ಗ್ರಾಮ ಸಮಿತಿ ಹಾಗೂ ಸುಳ್ಯದ ಗೌಡ ಯುವ ಸೇವಾ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್ ಬಾಲ್
ಹೃದಯಾಘಾತದಿಂದ ವಾಟರ್ಮೇನ್ ಸಾವುಸೋಮವಾರಪೇಟೆ,ಮಾ.7: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯಿಲ್ಲಿ ವಾಟರ್‍ಮೇನ್ ಆಗಿ ಕೆಲಸ ಮಾಡುತ್ತಿದ್ದ ಆಲೇಕಟ್ಟೆ ನಿವಾಸಿ ಕೃಷ್ಣ (36) ಅವರು ತಾ. 7 ರಂದು ಹೃದಯಾಘಾತದಿಂದ ನಿಧನರಾದರು. ನಿನ್ನೆ ರಾತ್ರಿ
ಗಾಂಜಾ ಬೆಳೆ ಆರೋಪಿ ಸೆರೆಸಿದ್ದಾಪುರ, ಮಾ. 6 : ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಖಚಿತ ಸುಳಿವಿನ ಮೇರೆಗೆ ಪೊಲೀಸ್ ಹಾಗೂ ಕಂದಾಯ ಇಲಾಖಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ
ಹಾಕಿ ನಮ್ಮೆಗೆ ಸಂಸದರ ಅನುದಾನ ಮಡಿಕೇರಿ, ಮಾ.6 : ನಾಪೋಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಕಿರು ಕ್ರೀಡಾ ಗ್ಯಾಲರಿ ಹಾಗೂ ತಡೆಗೋಡೆ ನಿರ್ಮಿಸಲು ಮೈಸೂರು, ಕೊಡಗು ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ
ಗಣಪತಿ ಪ್ರಕರಣ: ಸೌಜನ್ಯತೆ ಇಲ್ಲದ ಮುಖ್ಯಮಂತ್ರಿವೀರಾಜಪೇಟೆ, ಮಾ. 6: ಮಡಿಕೇರಿಯಲ್ಲಿ ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಸಚಿವರ ರಕ್ಷಣೆಯಲ್ಲಿದ್ದರೇ ಹೊರತು ಗಣಪತಿ ಕುಟುಂಬಕ್ಕೆ ಕನಿಷ್ಟ ಸಾಂತ್ವಾನ ಹೇಳದಿರುವದು
ನಿಡ್ಯಮಲೆ ಕಪ್ ಕ್ರಿಕೆಟ್: ಇಂದು ಫೈನಲ್ಮಡಿಕೇರಿ, ಮಾ. 6: ಪೆರಾಜೆಯ ಗೌಡ ಗ್ರಾಮ ಸಮಿತಿ ಹಾಗೂ ಸುಳ್ಯದ ಗೌಡ ಯುವ ಸೇವಾ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್ ಬಾಲ್