ನಲ್ಲಿ ನೀರಿನಲ್ಲಿ ಗಲೀಜು...!ಕುಶಾಲನಗರ, ಮಾ. 7: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸರಬರಾಜಾಗುವ ಕುಡಿಯುವ ನೀರಿನ ನಲ್ಲಿಯಲ್ಲಿ ಕೂದಲಿನ ರೀತಿಯ ಅಂಶಗಳು ಹರಿದು ಬಂದ ಪ್ರಕರಣ ಸ್ಥಳೀಯ ಬಡಾವಣೆಯೊಂದರಲ್ಲಿ ಕಂಡುಬಂದಿದೆ. ಇಲ್ಲಿನನಾಳೆ ಫಲ ಪುಷ್ಪ ಪ್ರದರ್ಶನಕ್ಕೆ ಚಾಲನೆಮಡಿಕೇರಿ, ಮಾ. 7: ತಾ. 9 ರಿಂದ 11 ರವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲ-ಪುಷ್ಪ ಪ್ರದರ್ಶನ ನಡೆಯಲಿದ್ದು, ಉದ್ಘಾಟನೆಯನ್ನು ತಾ. 9 ರಂದು ಸಂಜೆ 4‘ಕಾಂಕ್ರಿಟ್ ರೋಡ್ ಬ್ಲಾಸ್ಟ್...!’ಕುಶಾಲನಗರ, ಮಾ. 7: ಕುಶಾಲನಗರ ಟೌನ್ ಕಾಲನಿಯಲ್ಲಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಯಲ್ಲಿ ಭಾರೀ ಸ್ಪೋಟ ಸಂಭವಿಸುವದ ರೊಂದಿಗೆ ಸುತ್ತಮುತ್ತಲಿನ ಜನ ಬೆದರಿದ ಘಟನೆ ಮಧ್ಯಾಹ್ನ ವೇಳೆ ಎದುರಾಯಿತು. ಕಳೆದಪ.ಪಂ. ಉಪಾಧ್ಯಕ್ಷ ನಿಧನಸೋಮವಾರಪೇಟೆ, ಮಾ.7: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದ ಬಿ.ಈ.ರಮೇಶ್‍ಶೆಟ್ಟಿ(45) ಅವರು ಅನಾರೋಗ್ಯದಿಂದ ತಾ. 7ರಂದು ಮಧ್ಯಾಹ್ನ ಮೃತರಾದರು. ಪ.ಪಂ.ನ ವಾರ್ಡ್ ಸಂಖ್ಯೆ 11ರಿಂದ ಕಳೆದ ಎರಡು ಅವಧಿಗೆ ಸದಸ್ಯರಾಗಿರಸ್ತೆಗಳಿಗೆ ಶಾಸಕರಿಂದ ಚಾಲನೆ*ಗೋಣಿಕೊಪ್ಪಲು, ಮಾ. 7 : 85 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಹುದೂರು ಹಳ್ಳಿಗಟ್ಟು ಗ್ರಾಮದ ರಸ್ತೆಗಳಿಗೆ ಶಾಸಕ ಬೋಪಯ್ಯ ಚಾಲನೆ ನೀಡಿದರು. ಶಾಸಕರ ವಿಶೇಷ
ನಲ್ಲಿ ನೀರಿನಲ್ಲಿ ಗಲೀಜು...!ಕುಶಾಲನಗರ, ಮಾ. 7: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸರಬರಾಜಾಗುವ ಕುಡಿಯುವ ನೀರಿನ ನಲ್ಲಿಯಲ್ಲಿ ಕೂದಲಿನ ರೀತಿಯ ಅಂಶಗಳು ಹರಿದು ಬಂದ ಪ್ರಕರಣ ಸ್ಥಳೀಯ ಬಡಾವಣೆಯೊಂದರಲ್ಲಿ ಕಂಡುಬಂದಿದೆ. ಇಲ್ಲಿನ
ನಾಳೆ ಫಲ ಪುಷ್ಪ ಪ್ರದರ್ಶನಕ್ಕೆ ಚಾಲನೆಮಡಿಕೇರಿ, ಮಾ. 7: ತಾ. 9 ರಿಂದ 11 ರವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲ-ಪುಷ್ಪ ಪ್ರದರ್ಶನ ನಡೆಯಲಿದ್ದು, ಉದ್ಘಾಟನೆಯನ್ನು ತಾ. 9 ರಂದು ಸಂಜೆ 4
‘ಕಾಂಕ್ರಿಟ್ ರೋಡ್ ಬ್ಲಾಸ್ಟ್...!’ಕುಶಾಲನಗರ, ಮಾ. 7: ಕುಶಾಲನಗರ ಟೌನ್ ಕಾಲನಿಯಲ್ಲಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಯಲ್ಲಿ ಭಾರೀ ಸ್ಪೋಟ ಸಂಭವಿಸುವದ ರೊಂದಿಗೆ ಸುತ್ತಮುತ್ತಲಿನ ಜನ ಬೆದರಿದ ಘಟನೆ ಮಧ್ಯಾಹ್ನ ವೇಳೆ ಎದುರಾಯಿತು. ಕಳೆದ
ಪ.ಪಂ. ಉಪಾಧ್ಯಕ್ಷ ನಿಧನಸೋಮವಾರಪೇಟೆ, ಮಾ.7: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದ ಬಿ.ಈ.ರಮೇಶ್‍ಶೆಟ್ಟಿ(45) ಅವರು ಅನಾರೋಗ್ಯದಿಂದ ತಾ. 7ರಂದು ಮಧ್ಯಾಹ್ನ ಮೃತರಾದರು. ಪ.ಪಂ.ನ ವಾರ್ಡ್ ಸಂಖ್ಯೆ 11ರಿಂದ ಕಳೆದ ಎರಡು ಅವಧಿಗೆ ಸದಸ್ಯರಾಗಿ
ರಸ್ತೆಗಳಿಗೆ ಶಾಸಕರಿಂದ ಚಾಲನೆ*ಗೋಣಿಕೊಪ್ಪಲು, ಮಾ. 7 : 85 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಹುದೂರು ಹಳ್ಳಿಗಟ್ಟು ಗ್ರಾಮದ ರಸ್ತೆಗಳಿಗೆ ಶಾಸಕ ಬೋಪಯ್ಯ ಚಾಲನೆ ನೀಡಿದರು. ಶಾಸಕರ ವಿಶೇಷ