ವಿದ್ಯುತ್ ಗ್ರಾಹಕರ ತೊಂದರೆ ನಿವಾರಣೆಗೆ ಆದ್ಯತೆಮಡಿಕೇರಿ, ಜ. 31: ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ‘ಚೆಸ್ಕಾಂ’ನಿಂದ ಸಾಧ್ಯವಿರುವ ಮಟ್ಟಿಗೆ ಪರಿಹಾರ ಕಲ್ಪಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವದು ಎಂದು ಇಲಾಖೆಯ ಕಾರ್ಯಪಾಲಕ ಅಭಿಯಂತರ ಸೋಮಶೇಖರ್
ಗ್ರಾಮಸ್ಥರು ಸೂಚಿಸಿದ ಜಾಗದಲ್ಲೇ ರೈಲ್ವೇ ಬ್ಯಾರಿಕೇಡ್ಗೋಣಿಕೊಪ್ಪ ವರದಿ, ಜ. 31: ನೊಕ್ಯಾ ಗ್ರಾಮದಲ್ಲಿ ಗ್ರಾಮಸ್ಥರು ಸೂಚಿಸುವ ಜಾಗದ ಮೂಲಕವೇ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುವದು ಎಂದು ಸಿಸಿಎಫ್ ಲಿಂಗರಾಜು ಭರವಸೆ ನೀಡಿದರು. ತಿತಿಮತಿ ಎಸಿಎಫ್ ಕಚೇರಿಯಲ್ಲಿ
ಲೋಕಸಭಾ ಚುನಾವಣೆ: ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ಮಡಿಕೇರಿ, ಜ.31 : ಲೋಕಸಭಾ ಚುನಾವಣೆಯ ಅಧಿಸೂಚನೆಯು ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದ್ದು, ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕಿದೆ. ಆದ್ದರಿಂದ ಸೆಕ್ಟರ್ ಅಧಿಕಾರಿಗಳು
ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ಹುಲಿಗುಡ್ಡೆಹೊಸೂರು, ಜ. 31 :ಇಲ್ಲಿಗೆ ಸಮೀಪದ ಚಿಕ್ಕಬೆಟ್ಟಗೇರಿಯಲ್ಲಿ ಹುಲಿಯು ಹಸುವನ್ನು ಕೊಂದು ಸುಮಾರು 100ವೀಟರ್ ದೂರದವರಗೆ ಕೊಂಡೊಯ್ದು ಮರುದಿನ ಅದೇ ಸ್ಥಳಕ್ಕೆ ಆಗಮಿಸಿ ಹಸುವಿನ ಮಾಂಸ ತಿಂದು
ಅಂಗಡಿಗಳ ಮೇಲೆ ಧಾಳಿಮಡಿಕೇರಿ, ಜ.31: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವತಿಯಿಂದ ಗುರುವಾರ ಮಾದಾಪುರದ ವಿವಿಧ ತಂಬಾಕು ಅಂಗಡಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳು ಧಾಳಿ