2000 ಹೆಕ್ಟೇರ್ ಭತ್ತ 1800 ಹೆಕ್ಟೇರ್ ಮುಸುಕಿನ ಜೋಳ ಸಂಪೂರ್ಣ ನಾಶಸೋಮವಾರಪೇಟೆ, ಆ. 30: ಮಹಾಮಳೆಗೆ ತಾಲೂಕಿನಾದ್ಯಂತ ಅಂದಾಜು 2 ಸಾವಿರ ಹೆಕ್ಟೇರ್‍ಗಿಂತಲೂ ಅಧಿಕ ಭತ್ತ ಹಾಗೂ 1800 ಹೆಕ್ಟೇರ್‍ಗಿಂತಲೂ ಅಧಿಕ ಮುಸುಕಿನ ಜೋಳ ಕೃಷಿ ಸಂಪೂರ್ಣ ಹಾನಿಗೀಡಾಗಿದೆ. ಪ್ರಸಕ್ತ
ಜಿಲ್ಲಾಡಳಿತದಿಂದ ಉತ್ತಮ ಕಾರ್ಯ; ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಮೆಚ್ಚುಗೆ ಮಡಿಕೇರಿ ಆ. 30: ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಕುಟುಂಬದ ಮಕ್ಕಳನ್ನು ಕಡ್ಡಾಯವಾಗಿ ವಸತಿ ಶಾಲೆಗೆ ಸೇರ್ಪಡೆ ಮಾಡಲು ಹೆಚ್ಚಿನ ಕಾಳಜಿ ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ
ದಶಮಂಟಪ ಅಧ್ಯಕ್ಷರಾಗಿ ರವಿಮಡಿಕೇರಿ, ಆ. 30: ಮಡಿಕೇರಿ ದಸರಾ ಸಂಬಂಧ ಪ್ರಸಕ್ತ ಸಾಲಿನ ದಶಮಂಟಪ ಸಮಿತಿಯ ಅಧ್ಯಕ್ಷರಾಗಿ ದೇಚೂರು ರಾಮಮಂದಿರದ ರವಿಕುಮಾರ್ ಅವರು ಆಯ್ಕೆಗೊಂಡಿದ್ದಾರೆ. ದಶಮಂಟಪಗಳ ಸಮಿತಿ ಸಭೆಯು ಹಿಂದಿನ
ದುರಂತದ ನಡುವೆ ಕಳ್ಳತನ*ಸುಂಟಿಕೊಪ್ಪ, ಆ. 30: ಅತಿವೃಷ್ಟಿಯಿಂದ ಜನತೆ ಕಂಗಾಲಾಗಿದ್ದು, ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ; ಇಂತಹ ಪರಿಸ್ಥಿತಿಯ ಲಾಭವನ್ನು ಕೆಲ ದುರುಳರು ಬಳಸಿಕೊಂಡು ರಾತ್ರಿ ವೇಳೆ ಸಾಕು
ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣೆಕೂಡಿಗೆ, ಆ. 30: ಕೂಡಿಗೆಯ ಸ್ತ್ರೀಶಕ್ತಿ ವೃದ್ಧಾಶ್ರಮದಲ್ಲಿ ಕುಶಾಲನಗರದ ಕೇರಳ ಸಮಾಜದ ವತಿಯಿಂದ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಕೊಡಗಿನಲ್ಲಿ ಮಳೆಯಿಂದ ಸಂಕಷ್ಟ ಎದುರಾಗಿರುವ ಹಿನ್ನೆಲೆ ಕುಶಾಲನಗರದ ಕೇರಳ