ಮಠಗಳ ನಾಡು, ಜಿಲ್ಲೆಯ ಗಡಿ ಬೀಡಲ್ಲಿ ಮೇಳೈಸಿದ ಮಕ್ಕಳ ಕನ್ನಡ ಹಬ್ಬಸೋಮವಾರಪೇಟೆ, ಡಿ.8: ಜಿಲ್ಲಾ ಕಸಾಪ, ಸೋಮವಾರಪೇಟೆ ತಾಲೂಕು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕಿರಿಕೊಡ್ಲಿ ಮಠದ ಎಸ್‍ಜಿಎಸ್ ವಿದ್ಯಾಪೀಠ ಇವುಗಳ ವತಿಯಿಂದ ಕೊಡಗಿನ ಗಡಿ
ಕೊಡಗು ಜಿಲ್ಲೆಗೆ ಪ್ರವಾಸಿಗರಿಗಾಗಿ 3 ಮಿನಿ ಬಸ್ ಸೌಲಭ್ಯಮಡಿಕೇರಿ, ಡಿ. 8: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗಾಗಿ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮೂರು ಮಿನಿ ಬಸ್‍ಗಳ ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯ ಪ್ರವಾಸೋದ್ಯಮ ಸಚಿವರೂ ಆಗಿರುವ
ಅಂಗಡಿ ಮಳಿಗೆ ಗೊಂದಲ : ನ್ಯಾಯಾಲಯದಿಂದ ತಡೆಯಾಜ್ಞೆಸಿದ್ದಾಪುರ, ಡಿ. 8: ಸಿದ್ದಾಪುರ ಬಸ್ಸು ತಂಗುದಾಣದ ಶೌಚಾಲಯವನ್ನು ಮುಚ್ಚಿ ಅಂಗಡಿ ಮಳಿಗೆ ನಿರ್ಮಾಣ ಮಾಡಲು ಮುಂದಾಗಿದ್ದ ಗ್ರಾ.ಪಂ ಯ ಕಾಮಗಾರಿಯನ್ನು ಸ್ಥಗಿತಗೊಳಿಸಲು ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು,
ಯಡವನಾಡಿನಲ್ಲಿ ಹುಲಿ ಪ್ರತ್ಯಕ್ಷ: ಹೆಚ್ಚಿಸಿದ ಆತಂಕಸೋಮವಾರಪೇಟೆ,ಡಿ.8: ತಾಲೂಕಿನ ಯಡವನಾಡು ಮೀಸಲು ಅರಣ್ಯದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ
ವಾಹನ ಸಹಿತ ಮೂವರ ಬಂಧನಮಡಿಕೇರಿ, ಡಿ. 8: ಬೆಂಗಳೂರಿನ ಮಾದಾಪುರದಿಂದ ಗೂಡ್ಸ್ ವಾಹನ ಅಪಹರಿಸಿ ಮಡಿಕೇರಿಗೆ ತರುತ್ತಿದ್ದ ಮೂವರು ಆರೋಪಿಗಳನ್ನು ಹುಣಸೂರು ಪೊಲೀಸ್ ಠಾಣಾಧಿಕಾರಿ ಮಹೇಶ್ ಹಾಗೂ ಸಿಬ್ಬಂದಿ ಬಂಧಿಸಿ ಪ್ರಕರಣ