ಆರ್. ಚಂದ್ರಸಿಂಗ್ ನೇಮಕಗೋಣಿಕೊಪ್ಪಲು. ಜು. 28: ಕೊಡಗು ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಗೆ ಜಿಲ್ಲಾಧ್ಯಕ್ಷರಾಗಿ ಪೊನ್ನಂಪೇಟೆಯ ಗ್ರಾಮ ಪಂಚಾಯಿತಿ ಸದಸ್ಯ ಆರ್. ಚಂದ್ರಸಿಂಗ್ ಆಯ್ಕೆಗೊಂಡಿದ್ದಾರೆ. ಸಮಿತಿಯ ರಾಜ್ಯಧ್ಯಕ್ಷ ಡಾ. ಆತ್ಮಹತ್ಯೆಮಡಿಕೇರಿ, ಜು. 28: ಇಲ್ಲಿಗೆ ಸಮೀಪದ 2ನೇ ಮೊಣ್ಣಂಗೇರಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾ. 26ರಂದು ನಡೆದಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ನಿವಾಸಿ ಹದಗೆಟ್ಟ ರಸ್ತೆ ; ಸಂಚಾರ ಸ್ಥಗಿತಸೋಮವಾರಪೇಟೆ, ಜು. 28: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿ-ಕೊರ್ಲಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಮತ್ತು ಜನ ಸಂಚಾರ ಸ್ಥಗಿತಗೊಂಡಿದೆ. ಮಳೆಗೆ ಕಚ್ಚಾ ರಸ್ತೆ ಸಂಪೂರ್ಣ ದುಶ್ಚಟಗಳಿಂದ ದೂರವಿದ್ದು ಗುರಿ ಸಾಧಿಸಿಗೋಣಿಕೊಪ್ಪ ವರದಿ, ಜು. 28: ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಂದ ದೂರ ಇದ್ದಷ್ಟು ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗ ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಗ್ರಹಣ ದೋಷ ನಿವಾರಣೆಗೆ ದೇವರ ಮೊರೆಮಡಿಕೇರಿ, ಜು. 28: ನಿನ್ನೆ ರಾತ್ರಿ ಘಟಿಸಿದ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಕೆಲವರ ರಾಶಿ ಫಲದಲ್ಲಿ ದೋಷವಿದೆ ಎಂದು ಜ್ಯೋತಿಷ್ಯಾಸ್ತ್ರ ಹೇಳಿದ್ದರಿಂದ ಇಂದು ಜನರು ದೇವಾಲಯಗಳಿಗೆ ತೆರಳಿ
ಆರ್. ಚಂದ್ರಸಿಂಗ್ ನೇಮಕಗೋಣಿಕೊಪ್ಪಲು. ಜು. 28: ಕೊಡಗು ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಗೆ ಜಿಲ್ಲಾಧ್ಯಕ್ಷರಾಗಿ ಪೊನ್ನಂಪೇಟೆಯ ಗ್ರಾಮ ಪಂಚಾಯಿತಿ ಸದಸ್ಯ ಆರ್. ಚಂದ್ರಸಿಂಗ್ ಆಯ್ಕೆಗೊಂಡಿದ್ದಾರೆ. ಸಮಿತಿಯ ರಾಜ್ಯಧ್ಯಕ್ಷ ಡಾ.
ಆತ್ಮಹತ್ಯೆಮಡಿಕೇರಿ, ಜು. 28: ಇಲ್ಲಿಗೆ ಸಮೀಪದ 2ನೇ ಮೊಣ್ಣಂಗೇರಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾ. 26ರಂದು ನಡೆದಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ನಿವಾಸಿ
ಹದಗೆಟ್ಟ ರಸ್ತೆ ; ಸಂಚಾರ ಸ್ಥಗಿತಸೋಮವಾರಪೇಟೆ, ಜು. 28: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿ-ಕೊರ್ಲಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಮತ್ತು ಜನ ಸಂಚಾರ ಸ್ಥಗಿತಗೊಂಡಿದೆ. ಮಳೆಗೆ ಕಚ್ಚಾ ರಸ್ತೆ ಸಂಪೂರ್ಣ
ದುಶ್ಚಟಗಳಿಂದ ದೂರವಿದ್ದು ಗುರಿ ಸಾಧಿಸಿಗೋಣಿಕೊಪ್ಪ ವರದಿ, ಜು. 28: ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಂದ ದೂರ ಇದ್ದಷ್ಟು ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗ ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ
ಗ್ರಹಣ ದೋಷ ನಿವಾರಣೆಗೆ ದೇವರ ಮೊರೆಮಡಿಕೇರಿ, ಜು. 28: ನಿನ್ನೆ ರಾತ್ರಿ ಘಟಿಸಿದ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಕೆಲವರ ರಾಶಿ ಫಲದಲ್ಲಿ ದೋಷವಿದೆ ಎಂದು ಜ್ಯೋತಿಷ್ಯಾಸ್ತ್ರ ಹೇಳಿದ್ದರಿಂದ ಇಂದು ಜನರು ದೇವಾಲಯಗಳಿಗೆ ತೆರಳಿ