ಕಾವೇರಿ ಗ್ರಾಮೀಣ ಬ್ಯಾಂಕ್ಗೆ ಸ್ಟಾರ್ ಮಾನ್ಯತೆಸೋಮವಾರಪೇಟೆ, ಡಿ. 10: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವದ ಜೀವ ವಿಮೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಬ್ಯಾಂಕ್‍ಗಳಿಗೆ ನೀಡಲಾಗುವ ಸ್ಟಾರ್ ಎಂಡಿಆರ್‍ಟಿ ಮಾನ್ಯತೆಗೆ ಸಮೀಪದ ತೋಳೂರುಶೆಟ್ಟಳ್ಳಿ ಕಾವೇರಿ
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ಮಾರ್ಗದರ್ಶನಮಡಿಕೇರಿ, ಡಿ. 10: ಮಡಿಕೇರಿ ರೋಟರಿ ಹಾಗೂ ಕೂರ್ಗ್ ಎಜುಕೇಷನ್ ಫಂಡ್ ವತಿಯಿಂದ ನಗರದ ಕೊಡವ ಸಮಾಜ ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ಮಡಿಕೇರಿ ತಾಲೂಕು ವಿದ್ಯಾರ್ಥಿಗಳಿಗಾಗಿ
ಪ್ರಥಮ ಸ್ಥಾನಕುಶಾಲನಗರ, ಡಿ 10: ಕುಶಾಲನಗರ ಮೂಕಾಂಬಿಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಅಶ್ವಿತ ಮತ್ತು ಜಿ ಚೈತ್ರ ರಾಜ್ಯಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪಪೂ ಶಿಕ್ಷಣ
ಶಿಲಾನ್ಯಾಸ ಕಾರ್ಯಕ್ರಮಪೆರಾಜೆ, ಡಿ. 10: ಶ್ರೀ ಶಾಸ್ತಾವು ದೇವಾಲಯ ಪೆರಾಜೆ ಇದರ ಪಕ್ಕದಲ್ಲಿ ನೂತನ ಶ್ರೀ ನಾಗಬ್ರಹ್ಮ ಸನ್ನಿಧಿಗೆ ಶಿಲನ್ಯಾಸ ಕಾರ್ಯಕ್ರಮ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟರಮಣ ಪಾಂಙಣ್ಣಾಯ
ಮನೆಯೊಂದಿಗೆ 15 ಸೆಂಟ್ಸ್ ಜಾಗ : ಮಕ್ಕಂದೂರಿಗರ ಮನವಿ ಮಡಿಕೇರಿ, ಡಿ.10 : ಅತಿವೃಷ್ಟಿಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ತೋಟ, ಗದ್ದೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಕನಿಷ್ಟ 15 ಸೆಂಟ್ಸ್ ಜಾಗವನ್ನು ಒಳಗೊಂಡಂತೆ ಮನೆಯನ್ನು ಮಂಜೂರು ಮಾಡಬೇಕೆಂದು ಮಕ್ಕಂದೂರು