ಅಕ್ರಮ ಜಮೀನು ಆರೋಪ ಪ್ರತಿಭಟನೆಮಡಿಕೇರಿ, ಮಾ. 8: ಮಡಿಕೇರಿ ನಗರಸಭೆ ವ್ಯಾಪ್ತಿಯ ಇಂದಿರಾ ನಗರದ 14ನೇ ಬ್ಲಾಕ್‍ನಲ್ಲಿ ರಾಜಕಾರಣಿಯೊಬ್ಬರು ಕಾನೂನಿಗೆ ವಿರುದ್ಧವಾಗಿ 3.6 ಎಕರೆಗೂ ಅಧಿಕ ಜಮೀನನ್ನು ಹೊಂದಿದ್ದಾರೆ ಎಂದು ಆರೋಪಿಸಿಮುಖ್ಯಾಧಿಕಾರಿ ಮೇಲೆ ಹಲ್ಲೆಗೆ ಖಂಡನೆಕುಶಾಲನಗರ, ಮಾ. 8: ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಗೆ ರಾಜ್ಯ ಸರಕಾರಿ ನೌಕರರ ಸಂಘದ ಪ್ರಮುಖರು ಖಂಡನೆ ವ್ಯಕ್ತಪಡಿಸಿದ್ದಾರೆ. ಕುಶಾಲನಗರದ ಪ್ರವಾಸಿ ಮಂದಿರದಲ್ಲಿನಾಡಿನ ಹಲವೆಡೆ ಜರುಗಿದ ಶಿಕ್ಷಣ ಚಟುವಟಿಕೆಗಳುಮಡಿಕೇರಿ, ಮಾ. 8: ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಇತ್ತೀಚೆಗೆ ಜರುಗಿದ ಶಿಕ್ಷಣ ಸಂಸ್ಥೆಗಳ ಕಾರ್ಯಚಟುವಟಿಕೆ ವಿವರ ಈ ಕೆಳಗಿನಂತಿದೆ.ಅಂಗನವಾಡಿ ಕಟ್ಟಡ ಲೋಕಾರ್ಪಣೆ ಒಡೆಯನಪುರ: ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಶಿಕ್ಷಣಉಚಿತ ಆರೋಗ್ಯ ಶಿಬಿರ ಮಡಿಕೇರಿ, ಮಾ.8 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ವೈದ್ಯಕೀಯ ಘಟಕ, ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ, ಮಂಗಳೂರಿನ ಇಂಡಿಯಾ ಆಸ್ಪತ್ರೆ ಮತ್ತು ಹಿರಿಯ ವಕೀಲರಾದಸಂಕೇತ್ ನೆರವು ಪ್ರತಿಭಟನೆಸಿದ್ದಾಪುರ, ಮಾ: 8: ಹುಲಿ ಧಾಳಿಗೆ ಸಿಲುಕಿ ಹಸು ಕಳೆದುಕೊಂಡ ಶಂಕರಕುಟ್ಟಿ ಅವರಿಗೆ ಸಂಕೇತ್ ಪೂವಯ್ಯ ಸಹಾಯ ಧನ ನೀಡಿ ಮಾನವಿಯತೆ ಮೆರೆದಿದ್ದಾರೆ. ಮಾಲ್ದಾರೆಯ ಚೊಟ್ಟೆಪಾಳಿಯ ನಿವಾಸಿಯಾಗಿರುವ ಶಂಕರಕುಟ್ಟಿ
ಅಕ್ರಮ ಜಮೀನು ಆರೋಪ ಪ್ರತಿಭಟನೆಮಡಿಕೇರಿ, ಮಾ. 8: ಮಡಿಕೇರಿ ನಗರಸಭೆ ವ್ಯಾಪ್ತಿಯ ಇಂದಿರಾ ನಗರದ 14ನೇ ಬ್ಲಾಕ್‍ನಲ್ಲಿ ರಾಜಕಾರಣಿಯೊಬ್ಬರು ಕಾನೂನಿಗೆ ವಿರುದ್ಧವಾಗಿ 3.6 ಎಕರೆಗೂ ಅಧಿಕ ಜಮೀನನ್ನು ಹೊಂದಿದ್ದಾರೆ ಎಂದು ಆರೋಪಿಸಿ
ಮುಖ್ಯಾಧಿಕಾರಿ ಮೇಲೆ ಹಲ್ಲೆಗೆ ಖಂಡನೆಕುಶಾಲನಗರ, ಮಾ. 8: ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಗೆ ರಾಜ್ಯ ಸರಕಾರಿ ನೌಕರರ ಸಂಘದ ಪ್ರಮುಖರು ಖಂಡನೆ ವ್ಯಕ್ತಪಡಿಸಿದ್ದಾರೆ. ಕುಶಾಲನಗರದ ಪ್ರವಾಸಿ ಮಂದಿರದಲ್ಲಿ
ನಾಡಿನ ಹಲವೆಡೆ ಜರುಗಿದ ಶಿಕ್ಷಣ ಚಟುವಟಿಕೆಗಳುಮಡಿಕೇರಿ, ಮಾ. 8: ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಇತ್ತೀಚೆಗೆ ಜರುಗಿದ ಶಿಕ್ಷಣ ಸಂಸ್ಥೆಗಳ ಕಾರ್ಯಚಟುವಟಿಕೆ ವಿವರ ಈ ಕೆಳಗಿನಂತಿದೆ.ಅಂಗನವಾಡಿ ಕಟ್ಟಡ ಲೋಕಾರ್ಪಣೆ ಒಡೆಯನಪುರ: ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಶಿಕ್ಷಣ
ಉಚಿತ ಆರೋಗ್ಯ ಶಿಬಿರ ಮಡಿಕೇರಿ, ಮಾ.8 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ವೈದ್ಯಕೀಯ ಘಟಕ, ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ, ಮಂಗಳೂರಿನ ಇಂಡಿಯಾ ಆಸ್ಪತ್ರೆ ಮತ್ತು ಹಿರಿಯ ವಕೀಲರಾದ
ಸಂಕೇತ್ ನೆರವು ಪ್ರತಿಭಟನೆಸಿದ್ದಾಪುರ, ಮಾ: 8: ಹುಲಿ ಧಾಳಿಗೆ ಸಿಲುಕಿ ಹಸು ಕಳೆದುಕೊಂಡ ಶಂಕರಕುಟ್ಟಿ ಅವರಿಗೆ ಸಂಕೇತ್ ಪೂವಯ್ಯ ಸಹಾಯ ಧನ ನೀಡಿ ಮಾನವಿಯತೆ ಮೆರೆದಿದ್ದಾರೆ. ಮಾಲ್ದಾರೆಯ ಚೊಟ್ಟೆಪಾಳಿಯ ನಿವಾಸಿಯಾಗಿರುವ ಶಂಕರಕುಟ್ಟಿ