ಮಾಲಾದೇವಿಗೆ ಯುವ ಕವಯತ್ರಿ ಪ್ರಶಸ್ತಿಮಡಿಕೇರಿ, ಡಿ. 11: ಸೋಮವಾರಪೇಟೆ ತಾಲೂಕಿನ ಕಾನ್‍ಬೈಲ್ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಮಾಲಾದೇವಿ ಅವರಿಗೆ ರಾಜ್ಯಮಟ್ಟದ ‘ಹನಿಹನಿ ಇಬ್ಬನಿ’ ಯುವ ಕವಯತ್ರಿ ಪ್ರಶಸ್ತಿ ಲಭಿಸಿದೆ. ತುಮಕೂರು ಹನಿಹನಿ ಇಬ್ಬನಿ
ವಿದ್ಯಾರ್ಥಿಗಳಿಬ್ಬರ ಅಸಹಜ ಸಾವು ಪ್ರಕರಣಮಡಿಕೇರಿ, ಡಿ. 10: ನಗರದ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ತಾ. 7 ರಂದು ಕೂಟುಹೊಳೆ ಹಿನ್ನೀರಿನಲ್ಲಿ ಮುಳುಗಡೆಗೊಂಡು ಮೃತರಾಗಿರುವ ಸಾವಿನ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಉಡೋತ್‍ಮೊಟ್ಟೆ
ಸುಸ್ಥಿತಿಯಲ್ಲಿರುವಾಗ ಚಿಕಿತ್ಸೆ ಪಡೆದರೆ ಶತಾಯುಷಿಗಳಾಗಬಹುದುಸೋಮವಾರಪೇಟೆ, ಡಿ. 10: ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ವೈದ್ಯರ ಬಳಿ ಹೋಗುವ ಬದಲು ಸುಸ್ಥಿತಿಯಲ್ಲಿರುವಾಗಲೇ ತಪಾಸಣೆ ಮಾಡಿಸಿಕೊಂಡರೆ ಪ್ರತಿಯೊಬ್ಬರೂ ಶತಾಯುಷಿಗಳಾಗಬಹುದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ
ಮೇಯಲು ಬಿಟ್ಟ ಜಾನುವಾರುಗಳ ಕಳ್ಳತನಸಿದ್ದಾಪುರ, ಡಿ. 10: ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಹಾಡಹಗಲೇ ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸಿದ ಓರ್ವನನ್ನು ಗ್ರಾಮಸ್ಥರು ಸೆರೆ ಹಿಡಿದು ಧರ್ಮದ ಏಟು ನೀಡಿ ಪೊಲೀಸರಿಗೆ
ತಲಕಾವೇರಿಯಲ್ಲಿ ಮುಂದುವರಿದ ಪರಿಹಾರ ಕೈಂಕರ್ಯಮಡಿಕೇರಿ, ಡಿ. 10: ತಲಕಾವೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಂಬಂಧ, ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರಿಸಿರುವ ದೋಷಗಳ ಪರಿಹಾರ ಕೈಂಕರ್ಯ ನಿನ್ನೆಯಿಂದ ಆರಂಭದೊಂದಿಗೆ, ಇಂದು ಕೂಡ ಮುಂದುವರಿಯಿತು. ನೀಲೇಶ್ವರ ಪದ್ಮನಾಭ