ಪ್ರಶಸ್ತಿ ಹಣವನ್ನು ಸಂತ್ರಸ್ತರಿಗೆ ನೀಡಿದ ಶಿಕ್ಷಕಮಡಿಕೇರಿ, ಸೆ. 6: ಶಿಕ್ಷಕರ ದಿನಾಚರಣೆ ಅಂಗವಾಗಿ ಉತ್ತಮ ಶಿಕ್ಷಕರಿಗೆ ವರ್ಷಂಪ್ರತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಸರಕಾರದ ವತಿಯಿಂದ ಸಿಕ್ಕ ಗೌರವ ಪ್ರಶಸ್ತಿಯ ಹಣವನ್ನು ಪ್ರಕೃತಿ ವಿಕೋಪಕ್ಕೆ
ಇಲ್ಲಿ ಕೋಳಿ ಕೂಗುತ್ತಿಲ್ಲ., ನಾಯಿ ಬೊಗಳುತ್ತಿಲ್ಲ., ಹಕ್ಕಿಗಳ ಇಂಚರವಿಲ್ಲ..!ಮಡಿಕೇರಿ, ಸೆ. 6: ಎತ್ತ ನೋಡಿದರತ್ತ ನಿತ್ಯ ಹರಿದ್ವರ್ಣದ ಬೆಟ್ಟಗಳ ಸಾಲು, ತಳಭಾಗದಲ್ಲಿ ಗದ್ದೆ, ನದಿ, ತೊರೆಗಳ ಸೊಬಗು, ಅಲ್ಲಲ್ಲಿ ಚಂದದ ಮನೆಗಳು, ಚಳಿಗಾಲದಲ್ಲಿ ಮಂಜು ಕವಿದಾಗ
ಶಾಸಕತ್ರಯರೊಂದಿಗೆ ಸಂತರಿಂದ ಸಂತ್ರಸ್ತರಿಗೆ ಸಾಂತ್ವನಮಡಿಕೇರಿ, ಸೆ.5 : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಜನತೆಗೆ, ಜಿಲ್ಲೆಯ ಶಾಸಕರುಗಳೊಂದಿಗೆ ಸಂತರು ಬಿರುಸಿನ ಪ್ರವಾಸ ಹಮ್ಮಿಕೊಂಡು ಸಾಂತ್ವನ ಹೇಳಿದರು. ಅಲ್ಲದೆ ಗ್ರಾಮೀಣ
ಕಾಣೆಯಾಗಿದ್ದ ವ್ಯಕ್ತಿಯ ಶವ ಪತ್ತೆಮಡಿಕೇರಿ, ಸೆ. 5: ಹಾಲೇರಿ ನಿವಾಸಿ ಬಿಜ್ಜಂಡ ಗಣಪತಿ (80) ಎಂಬವರು ಆ. 29 ರಂದು ಇಲ್ಲಿನ ಮುತ್ತಪ್ಪ ದೇವಾಲಯ ಬಳಿ ಬಿ.ಜಿ. ರಮೇಶ್ ಮನೆಯಿಂದ ಕಾಣೆಯಾಗಿದ್ದು,
ಪ್ರಮುಖ ಹೆದ್ದಾರಿಗಳ ಹೊರತು ಎಲ್ಲೆಡೆ ತಾತ್ಕಾಲಿಕ ಸಂಪರ್ಕಮಡಿಕೇರಿ, ಸೆ. 5: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಗ್ರಾಮೀಣ ಭಾಗದ ಅಲ್ಲಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿದ್ದ ಆತಂಕದ ಛಾಯೆಯು, ವರುಣನ ಮುನಿಸನ್ನು ಶಮನಗೊಳಿಸುವಲ್ಲಿ ಮೂರು