ಕಾರ್ಯಕ್ರಮಕ್ಕೆ ಚಾಲನೆ ಮಡಿಕೇರಿ, ಮೇ 27: ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ತಾ. 28 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ಚಾಲನೆ ಕಾಡಾನೆಗಳ ಹಾವಳಿಶನಿವಾರಸಂತೆ, ಮೇ 27: ಸಮೀಪದ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಳ್ಳಿ, ದೊಡ್ಡಕಣಗಾಲು, ಚಿಕ್ಕಕಣಗಾಲು ಹಾಗೂ ಕಂತೆಬಸವನಹಳ್ಳಿ ಗ್ರಾಮಗಳ ತೋಟ-ಗದ್ದೆಗಳಲ್ಲಿ ಕಾಡಾನೆಗಳು ದಾಂಧಲೆ ಎಬ್ಬಿಸುತ್ತಿದ್ದು, ಅಲ್ಲಿನ ರೈತರು, ಬಿಜೆಪಿ ಸಂಘ ಪರಿವಾರದ ಐಕ್ಯತೆಗೆ ನಿರ್ದೇಶನಮಡಿಕೇರಿ, ಮೇ 27: ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭ ಅವಕಾಶವಾದಿಗಳು ಬಿಜೆಪಿ ಹಾಗೂ ಸಂಘ ಪರಿವಾರ ನಡುವೆ ವಿಘಟನೆಗೆ ಯತ್ನಿಸಿರುವ ಬಗ್ಗೆ ಆರ್‍ಎಸ್‍ಎಸ್ ಮುಖಂಡರು ಗಂಭೀರ ಚಿಂತನೆಯೊಂದಿಗೆರೈತರ ಸಾಲಮನ್ನಾಕ್ಕಾಗಿ ಇಂದು ಬಂದ್: ಸೋಮವಾರಪೇಟೆಯ ಸಂತೆ ನಾಳೆಸೋಮವಾರಪೇಟೆ, ಮೇ 27: ನಾಡಿನ ಬೆನ್ನೆಲುಬಾಗಿರುವ ರೈತರ ಸಾಲ ಮನ್ನಾಕ್ಕಾಗಿ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ತಾ. 28ರಂದು (ಇಂದು) ಕೊಡಗು ಬಂದ್ ನಡೆಯಲಿದ್ದು, ಸೋಮವಾರದಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮೇ 26: ನಗರದ ದೇಚೂರು ಶ್ರೀ ರಾಮ ವಿದ್ಯಾ ಗಣಪತಿ ದೇವಸ್ಥಾನದ 20ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ. 27 ರಂದು ಹೆಚ್.ಆರ್. ಉದಯಕುಮಾರ್ ತಂತ್ರಿಗಳ
ಕಾರ್ಯಕ್ರಮಕ್ಕೆ ಚಾಲನೆ ಮಡಿಕೇರಿ, ಮೇ 27: ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ತಾ. 28 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ಚಾಲನೆ
ಕಾಡಾನೆಗಳ ಹಾವಳಿಶನಿವಾರಸಂತೆ, ಮೇ 27: ಸಮೀಪದ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಳ್ಳಿ, ದೊಡ್ಡಕಣಗಾಲು, ಚಿಕ್ಕಕಣಗಾಲು ಹಾಗೂ ಕಂತೆಬಸವನಹಳ್ಳಿ ಗ್ರಾಮಗಳ ತೋಟ-ಗದ್ದೆಗಳಲ್ಲಿ ಕಾಡಾನೆಗಳು ದಾಂಧಲೆ ಎಬ್ಬಿಸುತ್ತಿದ್ದು, ಅಲ್ಲಿನ ರೈತರು,
ಬಿಜೆಪಿ ಸಂಘ ಪರಿವಾರದ ಐಕ್ಯತೆಗೆ ನಿರ್ದೇಶನಮಡಿಕೇರಿ, ಮೇ 27: ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭ ಅವಕಾಶವಾದಿಗಳು ಬಿಜೆಪಿ ಹಾಗೂ ಸಂಘ ಪರಿವಾರ ನಡುವೆ ವಿಘಟನೆಗೆ ಯತ್ನಿಸಿರುವ ಬಗ್ಗೆ ಆರ್‍ಎಸ್‍ಎಸ್ ಮುಖಂಡರು ಗಂಭೀರ ಚಿಂತನೆಯೊಂದಿಗೆ
ರೈತರ ಸಾಲಮನ್ನಾಕ್ಕಾಗಿ ಇಂದು ಬಂದ್: ಸೋಮವಾರಪೇಟೆಯ ಸಂತೆ ನಾಳೆಸೋಮವಾರಪೇಟೆ, ಮೇ 27: ನಾಡಿನ ಬೆನ್ನೆಲುಬಾಗಿರುವ ರೈತರ ಸಾಲ ಮನ್ನಾಕ್ಕಾಗಿ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ತಾ. 28ರಂದು (ಇಂದು) ಕೊಡಗು ಬಂದ್ ನಡೆಯಲಿದ್ದು, ಸೋಮವಾರದ
ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮೇ 26: ನಗರದ ದೇಚೂರು ಶ್ರೀ ರಾಮ ವಿದ್ಯಾ ಗಣಪತಿ ದೇವಸ್ಥಾನದ 20ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ. 27 ರಂದು ಹೆಚ್.ಆರ್. ಉದಯಕುಮಾರ್ ತಂತ್ರಿಗಳ