ಓಂಕಾರೇಶ್ವರ ಸನ್ನಿಧಿಯಲ್ಲಿ ಭಕ್ತರಿಗೆ ಸೂಕ್ತ ವ್ಯವಸ್ಥೆಮಡಿಕೇರಿ, ಮೇ 29: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಪ್ರತಿಷ್ಠಿತ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆಯೊಂದಿಗೆ, ಉತ್ತಮ ರೀತಿಯಲ್ಲಿ ಪೂಜಾದಿ ಸೇವೆಗಳು ಲಭಿಸುವಂತೆ ಸಂತೆ ನೆನಪಿಸಿದ ಪಟ್ಟಣಸೋಮವಾರಪೇಟೆ, ಮೇ 29: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ನಿನ್ನೆ ದಿನ ಬಂದ್ ನಡೆದಿದ್ದರಿಂದ ಇಂದು ಪಟ್ಟಣದಲ್ಲಿ ಜನಸಂದಣಿ ಹೆಚ್ಚು ಕಂಡುಬಂತು. ಸೋಮವಾರಪೇಟೆಯ ಸಂತೆ ಸುತ್ತಮುತ್ತಲಿನ ಭಾಗಗಳಿಗೆ ನದಿಗೆ ತ್ಯಾಜ್ಯ: ಪಂಚಾಯಿತಿಯಿಂದ ದಂಡಕುಶಾಲನಗರ, ಮೇ 29: ಕುಶಾಲನಗರ ಪಟ್ಟಣದಲ್ಲಿ ಲಾಡ್ಜ್ ಒಂದರಿಂದ ಶೌಚಾಲಯ ತ್ಯಾಜ್ಯ ಚರಂಡಿ ಮೂಲಕ ನದಿಗೆ ಹರಿಸಿದ ಹಿನ್ನೆಲೆ ಪಟ್ಟಣ ಪಂಚಾಯಿತಿ ಲಾಡ್ಜ್ ಮಾಲೀಕರಿಗೆ ದಂಡ ವಿಧಿಸಿ ಅತಿಸಾರ ಭೇದಿ ನಿಯಂತ್ರಣ ಪ್ರಾಕ್ಷಿಕಕ್ಕೆ ಚಾಲನೆವೀರಾಜಪೇಟೆ, ಮೇ 29: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅತಿಸಾರ ಭೇದಿ ನಿಯಂತ್ರಣ ಪ್ರಾಕ್ಷಿಕ ಕಾರ್ಯಕ್ರಮಕ್ಕೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಚಾಲನೆ ನೀಡಿದರು. ಮಕ್ಕಳ ತಜ್ಞ ಡಾ. ಬಿ.ಎಸ್.ಎನ್.ಎಲ್.ಗೆ ಎಚ್ಚರಿಕೆಶನಿವಾರಸಂತೆ, ಮೇ 29: ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿಯಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಪದೇ ಪದೇ ರಿಪೇರಿಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಬಿ.ಎಸ್.ಎನ್.ಎಲ್. ಕಚೇರಿಗೆ ದೂರು ಸಲ್ಲಿಸಿದ್ದಾರೆ. ಬಿ.ಎಸ್.ಎನ್.ಎಲ್.
ಓಂಕಾರೇಶ್ವರ ಸನ್ನಿಧಿಯಲ್ಲಿ ಭಕ್ತರಿಗೆ ಸೂಕ್ತ ವ್ಯವಸ್ಥೆಮಡಿಕೇರಿ, ಮೇ 29: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಪ್ರತಿಷ್ಠಿತ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆಯೊಂದಿಗೆ, ಉತ್ತಮ ರೀತಿಯಲ್ಲಿ ಪೂಜಾದಿ ಸೇವೆಗಳು ಲಭಿಸುವಂತೆ
ಸಂತೆ ನೆನಪಿಸಿದ ಪಟ್ಟಣಸೋಮವಾರಪೇಟೆ, ಮೇ 29: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ನಿನ್ನೆ ದಿನ ಬಂದ್ ನಡೆದಿದ್ದರಿಂದ ಇಂದು ಪಟ್ಟಣದಲ್ಲಿ ಜನಸಂದಣಿ ಹೆಚ್ಚು ಕಂಡುಬಂತು. ಸೋಮವಾರಪೇಟೆಯ ಸಂತೆ ಸುತ್ತಮುತ್ತಲಿನ ಭಾಗಗಳಿಗೆ
ನದಿಗೆ ತ್ಯಾಜ್ಯ: ಪಂಚಾಯಿತಿಯಿಂದ ದಂಡಕುಶಾಲನಗರ, ಮೇ 29: ಕುಶಾಲನಗರ ಪಟ್ಟಣದಲ್ಲಿ ಲಾಡ್ಜ್ ಒಂದರಿಂದ ಶೌಚಾಲಯ ತ್ಯಾಜ್ಯ ಚರಂಡಿ ಮೂಲಕ ನದಿಗೆ ಹರಿಸಿದ ಹಿನ್ನೆಲೆ ಪಟ್ಟಣ ಪಂಚಾಯಿತಿ ಲಾಡ್ಜ್ ಮಾಲೀಕರಿಗೆ ದಂಡ ವಿಧಿಸಿ
ಅತಿಸಾರ ಭೇದಿ ನಿಯಂತ್ರಣ ಪ್ರಾಕ್ಷಿಕಕ್ಕೆ ಚಾಲನೆವೀರಾಜಪೇಟೆ, ಮೇ 29: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅತಿಸಾರ ಭೇದಿ ನಿಯಂತ್ರಣ ಪ್ರಾಕ್ಷಿಕ ಕಾರ್ಯಕ್ರಮಕ್ಕೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಚಾಲನೆ ನೀಡಿದರು. ಮಕ್ಕಳ ತಜ್ಞ ಡಾ.
ಬಿ.ಎಸ್.ಎನ್.ಎಲ್.ಗೆ ಎಚ್ಚರಿಕೆಶನಿವಾರಸಂತೆ, ಮೇ 29: ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿಯಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಪದೇ ಪದೇ ರಿಪೇರಿಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಬಿ.ಎಸ್.ಎನ್.ಎಲ್. ಕಚೇರಿಗೆ ದೂರು ಸಲ್ಲಿಸಿದ್ದಾರೆ. ಬಿ.ಎಸ್.ಎನ್.ಎಲ್.