ಬೀಟಿಕಟ್ಟೆ ಯುವಕ ಸಂಘದಿಂದ ಕ್ರೀಡಾಸ್ಪರ್ಧೆಸೋಮವಾರಪೇಟೆ, ಮೇ 7: ಸಮೀಪದ ಹಾರಳ್ಳಿ ಬೀಟಿಕಟ್ಟೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಾರಳ್ಳಿ ಬೀಟಿಕಟ್ಟೆ
ತೆರೆದ ಮನೆ ಕಾರ್ಯಕ್ರಮಸೋಮವಾರಪೇಟೆ, ಮೇ 7: ಮಕ್ಕಳ ಸಹಾಯವಾಣಿ ಕೇಂದ್ರದಿಂದ ಬಜೆಗುಂಡಿ ಗ್ರಾಮದ ಸಮುದಾಯ ಭವನದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ‘ತೆರೆದ ಮನೆ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ
ಕ್ರಿಕೆಟ್ ಪಂದ್ಯಾಟಸಿದ್ದಾಪುರ, ಮೇ 7: ಸಾಗರ್ ಯುವಕ ಸಂಘದ ವತಿಯಿಂದ ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ಮುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಚಾಲನೆ ನೀಡಿದರು.
ಸಮರ್ಪಕ ಕಾಮಗಾರಿಗೆ ಆಗ್ರಹಕುಶಾಲನಗರ, ಮೇ 7: ಕುಶಾಲನಗರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವನ್ನು ಖಂಡಿಸಿ ನಾಗರಿಕರು, ಉದ್ಯಮಿಗಳು ಪ್ರತಿಭಟನೆ ನಡೆಸಲು ನಿರ್ಧರಿಸಿರುವ
ಅರಮೇರಿಯಲ್ಲಿ ಜರುಗಿದ ಹೊಂಬೆಳಕು ಕಾರ್ಯಕ್ರಮವೀರಾಜಪೇಟೆ, ಮೇ 7: ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ದೇಶ ಧಾರ್ಮಿಕ ತಳಹದಿ ಇರುವ ದೇಶವಾಗಿದ್ದರೂ ಧಾರ್ಮಿಕ ಮೌಲ್ಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗುತ್ತಿದ್ದೇವೆಂದು ಮೈಸೂರಿನ ಜೆ.ಎಸ್.ಎಸ್.