ಶ್ರೀ ದಂಡಿನೇಶ್ವರಿ ದೇವಿಯ ಪೂಜೋತ್ಸವಕುಶಾಲನಗರದ, ಮೇ 19: ತೊರೆನೂರು ಗ್ರಾಮದ ಶಕ್ತಿ ದೇವತೆ ಶ್ರಿ ದಂಡಿನೇಶ್ವರಿ ಅಮ್ಮನವರ ತ್ರೈವಾರ್ಷಿಕೋತ್ಸ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೋತ್ಸವದ ಪ್ರಯುಕ್ತ ಅಲಂಕೃತ ಮಂಟಪದಲ್ಲಿ ಮೆರವಣಿಗೆಯಲ್ಲಿ ತೆರಳಲಾಯಿತು. ಬಳಿಕ ಕಾವೇರಿ
ಅನಧಿಕೃತ ಕಟ್ಟಡ ನಿರ್ಮಾಣಕೂಡಿಗೆ, ಮೇ 19: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಎದುರು ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಸಾರ್ವಜನಿಕರು ಕಟ್ಟಡ ತೆರವಿಗೆ ಆಗ್ರಹಿಸಿದ್ದಾರೆ. ಹಾರಂಗಿ ಅಣೆಕಟ್ಟೆಯ ನಿಷೇಧಿತ ಪ್ರದೇಶದಲ್ಲಿ
ರಕ್ತನಿಧಿ ಕೇಂದ್ರಕ್ಕೆ ರಕ್ತ ಸಂಗ್ರಹಗೋಣಿಕೊಪ್ಪ ವರದಿ, ಮೇ 19: ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ತುರ್ತು ರಕ್ತದ ಅವಶ್ಯಕತೆ ಬೇಡಿಕೆಯನ್ನು ಪರಿಗಣಿಸಿ ಇಲ್ಲಿನ ಮಾಂಡವಿ ಮೋಟರ್ಸ್‍ನ ಉದ್ಯೋಗಿಗಳಿಂದ ಸುಮಾರು 12 ಲೀಟರ್ ರಕ್ತ
ಗೆಜ್ಜೆಹಣಕೋಡು ಬಸವ ಜಯಂತಿಸೋಮವಾರಪೇಟೆ, ಮೇ 19: ಸಮೀಪದ ಗೆಜ್ಜೆಹಣಕೋಡು ಗ್ರಾಮದಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು. ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಸಿ.ಎಂ.ಧರ್ಮಪ್ಪ ಉಪನ್ಯಾಸ ನೀಡಿದರು. ಈ
ಕೂಲಿಯೊಂದಿಗೆ ಜೇನು ಸಾಕಾಣಿಕೆಸಿದ್ದಾಪುರ, ಮೇ 19: ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಯುವಕ ಜೇನುಸಾಕಾಣಿಕೆಯ ಬಗ್ಗೆ ಮಾದ್ಯಮಗಳಲ್ಲಿ ಪ್ರಸಾರವಾದ ಕಾರ್ಯಕ್ರಮದಿಂದ ಆಕರ್ಷಿತಗೊಂಡು ಜೇನು ಸಾಕಾಣಿಕೆ ಆರಂಭಿಸಿ, ಯಶಸ್ಸನ್ನು ಕಾಣುತ್ತಿದ್ದಾನೆ. ಗುಹ್ಯ