ಇಂದಿನಿಂದ ‘ಕಾನೂರಾಯಣ’ಶನಿವಾರಸಂತೆ, ಮೇ 17: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರ್ಪಡೆಗೊಂಡ ಮಹಿಳೆ ತನ್ನ ಅಭಿವೃದ್ಧಿಯನ್ನು ಯಾವ ರೀತಿಯಲ್ಲಿ ಹೊಂದುತ್ತಾಳೆ ಎಂಬ ವಿಷಯವಾದಾರಿತ ಕನ್ನಡ ಸಿನಿಮಾ ‘ಕಾನೂರಾಯಣ’ ತಾ. 18ರಂದುಸೆರೆಯಾದ ಹೆಬ್ಬಾವು ಅರಣ್ಯಕ್ಕೆಸೋಮವಾರಪೇಟೆ,ಮೇ.16: ಸಮೀಪದ ಕುಸುಬೂರು ಗ್ರಾಮದ ಜನವಸತಿ ಪ್ರದೇಶದಲ್ಲಿ ಕಂಡುಬಂದ ಹೆಬ್ಬಾವನ್ನು ಸೆರೆ ಹಿಡಿದ ಸ್ನೇಕ್ ರಘು ಮತ್ತು ಬಿಪಿನ್ ಅವರುಗಳು, ಸೆರೆಯಾದ ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯಕ್ಕೆಇಂದಿನಿಂದ ಎನ್ಸಿಸಿ ಶಿಬಿರ*ಗೋಣಿಕೊಪ್ಪಲು, ಮೇ 16: ಇಲ್ಲಿನ ಕೂರ್ಗ್ ಪಬ್ಲಿಕ್ (ಕಾಪ್ಸ್) ಶಾಲೆಯಲ್ಲಿ ಮೂರು ದಿನಗಳ ಕಾಲ ಮಂಗಳೂರು ರೆಜಿಮೆಂಟಿನ ಎನ್‍ಸಿಸಿ ಶಿಬಿರ ತಾ. 17 ರಿಂದ (ಇಂದಿನಿಂದ) ಆರಂಭಗೊಳ್ಳಲಿದೆ.ಜೆಡಿಎಸ್ ಸೋಲಿನ ಕುರಿತು ವಿಶ್ಲೇಷಣೆಮಡಿಕೇರಿ, ಮೇ 16 : ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಕಾಂಗ್ರೆಸ್ಸಿಗರಿಂದ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಅವರಿಗೆ ಸೋಲಾಗಿದೆ ಎಂದು ಆರೋಪಿಸಿರುವ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಅವೈಜ್ಞಾನಿಕ ಕಾಮಗಾರಿಯಿಂದ ನೆಲಕ್ಕುರುಳಿರುವ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳುಕೂಡಿಗೆ, ಮೇ 16: ಹಾರಂಗಿ ಅಣೆಕಟ್ಟೆಯ ನಿರ್ಮಾಣದಿಂದ ಮುಳುಗಡೆಗೊಂಡ ಅತ್ತೂರು ಗ್ರಾಮದ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಚ್‍ಪಿ ಹೊಸ ಮಾದರಿಯ ವಿದ್ಯುದ್ಧೀಕರಣದ ಹೊಸ
ಇಂದಿನಿಂದ ‘ಕಾನೂರಾಯಣ’ಶನಿವಾರಸಂತೆ, ಮೇ 17: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರ್ಪಡೆಗೊಂಡ ಮಹಿಳೆ ತನ್ನ ಅಭಿವೃದ್ಧಿಯನ್ನು ಯಾವ ರೀತಿಯಲ್ಲಿ ಹೊಂದುತ್ತಾಳೆ ಎಂಬ ವಿಷಯವಾದಾರಿತ ಕನ್ನಡ ಸಿನಿಮಾ ‘ಕಾನೂರಾಯಣ’ ತಾ. 18ರಂದು
ಸೆರೆಯಾದ ಹೆಬ್ಬಾವು ಅರಣ್ಯಕ್ಕೆಸೋಮವಾರಪೇಟೆ,ಮೇ.16: ಸಮೀಪದ ಕುಸುಬೂರು ಗ್ರಾಮದ ಜನವಸತಿ ಪ್ರದೇಶದಲ್ಲಿ ಕಂಡುಬಂದ ಹೆಬ್ಬಾವನ್ನು ಸೆರೆ ಹಿಡಿದ ಸ್ನೇಕ್ ರಘು ಮತ್ತು ಬಿಪಿನ್ ಅವರುಗಳು, ಸೆರೆಯಾದ ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯಕ್ಕೆ
ಇಂದಿನಿಂದ ಎನ್ಸಿಸಿ ಶಿಬಿರ*ಗೋಣಿಕೊಪ್ಪಲು, ಮೇ 16: ಇಲ್ಲಿನ ಕೂರ್ಗ್ ಪಬ್ಲಿಕ್ (ಕಾಪ್ಸ್) ಶಾಲೆಯಲ್ಲಿ ಮೂರು ದಿನಗಳ ಕಾಲ ಮಂಗಳೂರು ರೆಜಿಮೆಂಟಿನ ಎನ್‍ಸಿಸಿ ಶಿಬಿರ ತಾ. 17 ರಿಂದ (ಇಂದಿನಿಂದ) ಆರಂಭಗೊಳ್ಳಲಿದೆ.
ಜೆಡಿಎಸ್ ಸೋಲಿನ ಕುರಿತು ವಿಶ್ಲೇಷಣೆಮಡಿಕೇರಿ, ಮೇ 16 : ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಕಾಂಗ್ರೆಸ್ಸಿಗರಿಂದ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಅವರಿಗೆ ಸೋಲಾಗಿದೆ ಎಂದು ಆರೋಪಿಸಿರುವ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ
ಅವೈಜ್ಞಾನಿಕ ಕಾಮಗಾರಿಯಿಂದ ನೆಲಕ್ಕುರುಳಿರುವ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳುಕೂಡಿಗೆ, ಮೇ 16: ಹಾರಂಗಿ ಅಣೆಕಟ್ಟೆಯ ನಿರ್ಮಾಣದಿಂದ ಮುಳುಗಡೆಗೊಂಡ ಅತ್ತೂರು ಗ್ರಾಮದ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಚ್‍ಪಿ ಹೊಸ ಮಾದರಿಯ ವಿದ್ಯುದ್ಧೀಕರಣದ ಹೊಸ