ಕರ್ತವ್ಯಕ್ಕೆ ಅನಧಿಕೃತ ಗೈರುಮಡಿಕೇರಿ, ಮೇ 17: ಜಿಲ್ಲೆಯ ಖಜಾನೆ ಇಲಾಖೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಹೆಚ್.ಹೆಚ್. ವರ್ಚಸ್ವಿ ಅವರು ತಾ. 1.1.2018 ರಿಂದ ಕಚೇರಿಗೆ ಅನಧಿಕೃತ ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಮೇ 17: ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಜೂನ್ 1 ರಿಂದ ಮಾರ್ಚ್ 30 ರವರೆಗೆ ಹಾಸನ ಜಿಲ್ಲೆಯ ಧರ್ಮಸ್ಥಳ ಸಂಘದಿಂದ ಅಭಿನಂದನೆ ಸೋಮವಾರಪೇಟೆ, ಮೇ 17: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ಬಿ- ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾಗಿರುವ ಎಂ.ಎ. ರುಬೀನಾ ಅವರನ್ನು ಯೋಜನೆಯ ಪರವಾಗಿ ಅಭಿನಂದಿಸಲಾಯಿತು. ಯೋಜನೆಯ ಕಾರ್ಯಚಟುವಟಿಕೆಗಳನ್ನುಕಾಂಗ್ರೆಸ್ಗೆ ಪ್ರಾಮಾಣಿಕ ಮತಗಳು ಬಂದಿವೆಮಡಿಕೇರಿ, ಮೇ 17: ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಮಾಣಿಕವಾಗಿ ಮತಯಾಚಿಸಿದ್ದು, ತನಗೆ ಪ್ರಾಮಾಣಿಕ ಮತಗಳು ಬಂದಿವೆ ಎಂದು ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಸಮರ್ಥಿಸಿಕೊಂಡಿದ್ದಾರೆ.ಪತ್ರಿಕಾಭವನದಲ್ಲಿ ಕಂಪೆನಿಯಿಂದ ವ್ಯಾಪಾರಿಗೆ ವಂಚನೆ ಚೆಟ್ಟಳ್ಳಿ, ಮೇ 17: ಕೇರಳದ ಮೂಲದ ಕಂಪೆನಿಯೊಂದು ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ವಂಚಿಸಿರುವ ಘಟನೆ ನಡೆದಿದ್ದು, ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದೆ. ಕೆ.ಚೆಟ್ಟಳ್ಳಿಯ ಐಚೆಟ್ಟಿರ ಶಿವುಸುಬ್ಬಯ್ಯ ಕಳೆದ ಒಂದುವರೆ ವರ್ಷದಿಂದ ಶ್ರೀ
ಕರ್ತವ್ಯಕ್ಕೆ ಅನಧಿಕೃತ ಗೈರುಮಡಿಕೇರಿ, ಮೇ 17: ಜಿಲ್ಲೆಯ ಖಜಾನೆ ಇಲಾಖೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಹೆಚ್.ಹೆಚ್. ವರ್ಚಸ್ವಿ ಅವರು ತಾ. 1.1.2018 ರಿಂದ ಕಚೇರಿಗೆ ಅನಧಿಕೃತ
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಮೇ 17: ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಜೂನ್ 1 ರಿಂದ ಮಾರ್ಚ್ 30 ರವರೆಗೆ ಹಾಸನ ಜಿಲ್ಲೆಯ
ಧರ್ಮಸ್ಥಳ ಸಂಘದಿಂದ ಅಭಿನಂದನೆ ಸೋಮವಾರಪೇಟೆ, ಮೇ 17: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ಬಿ- ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾಗಿರುವ ಎಂ.ಎ. ರುಬೀನಾ ಅವರನ್ನು ಯೋಜನೆಯ ಪರವಾಗಿ ಅಭಿನಂದಿಸಲಾಯಿತು. ಯೋಜನೆಯ ಕಾರ್ಯಚಟುವಟಿಕೆಗಳನ್ನು
ಕಾಂಗ್ರೆಸ್ಗೆ ಪ್ರಾಮಾಣಿಕ ಮತಗಳು ಬಂದಿವೆಮಡಿಕೇರಿ, ಮೇ 17: ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಮಾಣಿಕವಾಗಿ ಮತಯಾಚಿಸಿದ್ದು, ತನಗೆ ಪ್ರಾಮಾಣಿಕ ಮತಗಳು ಬಂದಿವೆ ಎಂದು ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಸಮರ್ಥಿಸಿಕೊಂಡಿದ್ದಾರೆ.ಪತ್ರಿಕಾಭವನದಲ್ಲಿ
ಕಂಪೆನಿಯಿಂದ ವ್ಯಾಪಾರಿಗೆ ವಂಚನೆ ಚೆಟ್ಟಳ್ಳಿ, ಮೇ 17: ಕೇರಳದ ಮೂಲದ ಕಂಪೆನಿಯೊಂದು ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ವಂಚಿಸಿರುವ ಘಟನೆ ನಡೆದಿದ್ದು, ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದೆ. ಕೆ.ಚೆಟ್ಟಳ್ಳಿಯ ಐಚೆಟ್ಟಿರ ಶಿವುಸುಬ್ಬಯ್ಯ ಕಳೆದ ಒಂದುವರೆ ವರ್ಷದಿಂದ ಶ್ರೀ