ಗಾಂಜಾ ವ್ಯಸನಿಗಳಿಗೆ ಪೊಲೀಸರ ಆಸರೆ ಆರೋಪಸಿದ್ದಾಪುರ, ನ. 3: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ವ್ಯಾಪಾರದೊಂದಿಗೆ ಗಾಂಜಾ ವ್ಯಸನಿಗಳು ಹೆಚ್ಚಾಗಿದ್ದರೂ ಸಿದ್ದಾಪುರ ಪೊಲೀಸರು ಯಾವದೇ ಕ್ರಮ ಕೈಗೊಳ್ಳದೇ ಗಾಂಜಾ ಮಾರಾಟಕ್ಕೆ ಕುಮ್ಮಕ್ಕು
ಮತ್ತೆ ಬರುತ್ತಿರುವ ಟಿಪ್ಪು ಜಯಂತಿ: ಪೂರ್ವ ಸಿದ್ಧತೆಗೆ ಸೂಚನೆಮಡಿಕೇರಿ, ನ. 3: ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರದ ನಿರ್ಧಾರದಂತೆ ನವೆಂಬರ್ 10ರಂದು ಆಚರಿಸಲ್ಪಡುತ್ತಿರುವ ಟಿಪ್ಪು ಜಯಂತಿಯ ದಿನ ಸಮೀಪಿಸುತ್ತಿದೆ. ಕೊಡಗು ಸೇರಿದಂತೆ ರಾಜ್ಯದ
ದುಬಾರೆಯಲ್ಲಿ ಪ್ರವಾಸಿಗರ ರ್ಯಾಫ್ಟಿಂಗ್ ಮುಂದುವರೆಸಲು ಚಿಂತನೆಮಡಿಕೇರಿ, ನ. 3: ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದುಬಾರೆ ಆನೆ ಶಿಬಿರ ಬಳಿ ಕಾವೇರಿ ಹೊಳೆಯಲ್ಲಿ ಪ್ರವಾಸಿಗರಿಗಾಗಿ ರ್ಯಾಫ್ಟಿಂಗ್ ನಡೆಸುವ ದಿಸೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು
ಎಸ್. ಅಶ್ವಿನಿಗೆ ಪಿಎಚ್ಡಿಕುಶಾಲನಗರ, ನ. 3: ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಜೀವರಸಾಯನ ಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಎಸ್ ಅಶ್ವಿನಿ ಅವರ 'ಕಡಲ ಕಳೆಗಳ ಜೀವರಾಸಾಯನಿಕ
ಕಾವ್ಯ ಕಮ್ಮಟ; ಅರ್ಜಿ ಆಹ್ವಾನಮಡಿಕೇರಿ, ನ. 3: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2018ರ ಡಿಸೆಂಬರ್, 2ನೇ ವಾರದಲ್ಲಿ ರಾಜ್ಯಮಟ್ಟದ ಐದು ದಿನಗಳ ವಸತಿ ಸಹಿತ ‘ಕಾವ್ಯ’ ಕಮ್ಮಟವನ್ನು ರಾಮನಗರ ಜಿಲ್ಲೆಯ ಕೆರೆಮೇಗಳದೊಡ್ಡಿಯ