ಹುಲ್ಲು ಲಾರಿಗೆ ಬೆಂಕಿ: ರೂ. ಎರಡು ಲಕ್ಷ ನಷ್ಟವೀರಾಜಪೇಟೆ, ಏ. 7: ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮಗ್ಗುಲ ಗ್ರಾಮದ ಬಳಿ ಹುಲ್ಲು ತುಂಬಿದ್ದ (ಕೆ.ಎಲ್.13 ಸಿ.7630) ಲಾರಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಲಾರಿಯಲ್ಲಿದ್ದ
ವೇಶ್ಯಾವಾಟಿಕೆ ಆರೋಪ: ಈರ್ವರ ವಿರುದ್ಧ ಮೊಕದ್ದಮೆಸೋಮವಾರಪೇಟೆ, ಏ. 7: ಪಟ್ಟಣ ಸಮೀಪದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಆರೋಪದ ಮೇರೆ ಪೊಲೀಸರು ದಾಳಿ ನಡೆಸಿ, ಈರ್ವರನ್ನು ಬಂಧಿಸಿರುವ ಘಟನೆ ಯುಗಾದಿ ಹಬ್ಬದ ರಾತ್ರಿ ನಡೆದಿದೆ.ಸೋಮವಾರಪೇಟೆ
ಕರ್ತವ್ಯಕ್ಕೆ ಅಡ್ಡಿ ಇಬ್ಬರ ಬಂಧನಸಿದ್ದಾಪುರ, ಏ. 7: ಯುಗದಿ ಹಬ್ಬದ ಪ್ರಯುಕ್ತ ನಡೆಯುತ್ತಿದ್ದ ಕ್ರೀಡಾ ಕಾರ್ಯಕ್ರಮದಲ್ಲಿ ಗ್ರಾಮದ ಯುವಕರ ನಡುವೆ ಕಲಹ ಏರ್ಪಡುತ್ತಿದ್ದ ಸಂಧರ್ಭದಲ್ಲಿ ಕಲಹ &divound;ಯಂತ್ರಿಸಲು ತೆರಳಿದ ಪೊಲೀಸ್ ಸಿಬ್ಬಂದಿಯೋರ್ವರ
ನಿರ್ಮಾಣ ಹಂತದ ಸೇತುವೆಯ ಗುಂಡಿಗೆ ಬಿದ್ದು ಸಾವುವೀರಾಜಪೇಟೆ, ಏ. 7: ಯುಗಾದಿಯ ಸಂಭ್ರಮದೊಂದಿಗೆ ತನ್ನ ಸ್ನೇಹಿತನ ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ವಿವಾಹಿತ ಯುವಕನೊಬ್ಬ, ನಿನ್ನೆ ಮಧ್ಯರಾತ್ರಿ ಕಲ್ಯಾಣ ಮಂಟಪದಿಂದ ಔತಣ ಕೂಟ ಮುಗಿಸಿ ಹಿಂತೆರಳುವ
ಬಿಕÀ್ಷುಕನ ಕೊಂದು ಪರಾರಿಯಾಗಿದ್ದ ಆರೋಪಿ ಬಂಧನಮಡಿಕೇರಿ, ಏ. 7: ಹಾದಿ ಬೀದಿಯಲ್ಲಿ ಭಿಕ್ಷೆ ಬೇಡಿ ತಿನ್ನುತ್ತಾ, ನಿಶೆಯ ಅಮಲಿನಲ್ಲಿ ಸಿಕ್ಕವರನ್ನು ನಿಂದಿಸುತ್ತಾ ತಿರುಗುತ್ತಿದ್ದಾತನನ್ನು, ಕೂಲಿ ಕಾರ್ಮಿಕನೊಬ್ಬ ಕೊಂದು ಪರಾರಿಯಾದ ಬೆನ್ನಲ್ಲೇ ಹತ್ಯೆಗೀಡಾದ ಭಿಕ್ಷುಕನ