ರಾಜೇಶ್ವರಿ ನಾಗರಾಜ್ ಆಯ್ಕೆಸೋಮವಾರಪೇಟೆ, ಜೂ. 20: ಅಖಿಲ ಭಾರತ ವೀರಶೈವ ಮಹಾ ಸಭಾದ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಕೊಡ್ಲಿಪೇಟೆಯ ರಾಜೇಶ್ವರಿ ನಾಗರಾಜ್ ನೇಮಕಗೊಂಡಿದ್ದಾರೆ. ಬೆಂಗಳೂರಿನಲ್ಲಿ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ
ಗಿರಿಜನ ಆಶ್ರಮ ಶಾಲೆಗೆ ವಾರ್ಡನ್ ನೇಮಿಸಲು ಒತ್ತಾಯ*ಸಿದ್ದಾಪುರ, ಜೂ. 20: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗಿರಿಜನ ಆಶ್ರಮ ಶಾಲೆ ಸುಸಜ್ಜಿತ ವ್ಯವಸ್ಥೆಗಳಿದ್ದರೂ ಬಾಗಿಲು ಹಾಕಿಕೊಳ್ಳುವ ಪರಿಸ್ಥಿತಿಗೆ ತಲಪಿದೆ ಎಂಬ ಬೇಸರ ಗಿರಿಜನ
ದುಂಡಳ್ಳಿ ಗ್ರಾ.ಪಂ. ಸಭೆಯಲ್ಲಿ ಅಭಿವೃದ್ಧಿಗೆ ಸಲಹೆಶನಿವಾರಸಂತೆ, ಜೂ. 20: ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ
ಬೆಂಗಳೂರಿನಲ್ಲಿ ಕೊಡವ ಕ್ರಿಕೆಟ್ ನಮ್ಮೆ ಆರಂಭ ಮಡಿಕೇರಿ, ಜೂ. 20: ಬೆಂಗಳೂರು ಕೊಡವ ಸಮಾಜದ ಅಧೀನದಲ್ಲಿ ಕೊಡವ ಸಮಾಜ ಹಾಗೂ ಯೂತ್ ಕೌನ್ಸಿಲ್ ವತಿಯಿಂದ ಜನರಲ್ ಕೊಡಂದೆರ ಎಸ್. ತಿಮ್ಮಯ್ಯ ಸ್ಮಾರಕ 4ನೇ ವರ್ಷದ
ಕಾವೇರಿ ನದಿ ಸಂರಕ್ಷಣೆಗೆ ಸಲಹೆಕುಶಾಲನಗರ, ಜೂ. 20: ಕಾವೇರಿ ನದಿ ಸಂರಕ್ಷಣೆ ಕಾವೇರಿ ನಾಡಿನ ಜನತೆಯ ಪ್ರಥಮ ಆದ್ಯ ಕರ್ತವ್ಯವಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕ ಎಂ.ಕೆ.