ತ್ರೈಮಾಸಿಕ ಕೆ.ಡಿ.ಪಿ. ಸಭೆಮಡಿಕೇರಿ, ಜು. 3: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ತಾ.ಪಂ. ತ್ರೈಮಾಸಿಕ ಕೆ.ಡಿ.ಪಿ. ಸಭೆಯು ತಾ.ಪಂ. ಕಚೇರಿ ಪಕ್ಕದಲ್ಲಿರುವ ಎಸ್.ಜಿ.ಎಸ್.ವೈ ಕಟ್ಟಡದ ಸಭಾಂಗಣದಲ್ಲಿ
ಮುಮ್ತಾಜ್ಗೆ ಬೀಳ್ಕೊಡುಗೆಮಡಿಕೇರಿ, ಜು. 3: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾಗಿದ್ದ ಮುಮ್ತಾಜ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿ ಬೆಂಗಳೂರುವಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಸ್ತ್ರೀ
ಮರ ತೆರವುಗೊಳಿಸಲು ಆಗ್ರಹನಾಪೆÉÇೀಕ್ಲು, ಜು. 3: ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಗೇಟ್ ಬಳಿ ಶಾಲಾ ಆವರಣದಲ್ಲಿ ಬುಡ ಒಣಗಿರುವ ಮರ ವೀರಾಜಪೇಟೆ- ನಾಪೆÉÇೀಕ್ಲು ಮುಖ್ಯರಸ್ತೆಗೆ ಚಾಚಿಕೊಂಡಿದ್ದು, ಅಪಾಯದ
ಮಲ್ಲೇಶ್ವರ ಆಲೂರು ಸಿದ್ದಾಪುರ ನೂತನ ರೋಟರಿ ಕ್ಲಬ್ಗೆ ಚಾಲನೆಸೋಮವಾರಪೇಟೆ, ಜು. 3: ಸಮಾಜವು ರೋಟರಿ ಸಂಸ್ಥೆಯ ಮೇಲೆ ಅಪಾರವಾದ ನಿರೀಕ್ಷೆ ಹೊಂದಿದ್ದು, ಸಮಾಜದ ಭರವಸೆ ಹುಸಿಗೊಳಿಸದಂತೆ ರೋಟರಿ ಸದಸ್ಯರು ಸಮಾಜಕ್ಕೆ ಕೊಡುಗೆ ನೀಡಬೇಕಾಗಿದೆ ಎಂದು ರೋಟರಿ
ಹೊಂಡವಾಗುತ್ತಿವೆ ರಸ್ತೆಗಳು: ಜನಪ್ರತಿನಿಧಿಗಳ ಮೇಲೆ ಆಕ್ರೋಶಮಡಿಕೇರಿ, ಜು. 3: ಮಡಿಕೇರಿಯಿಂದ ಮಂಗಳೂರು ಮಾರ್ಗವಾಗಿ ಭಾಗಮಂಡಲಕ್ಕೆ ತೆರಳುವ ಕಾಟಕೇರಿ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗ್ರಾಮದ ಯುವಕರ ತಂಡ ತಮ್ಮ