ವಿದ್ಯುತ್ ವ್ಯತ್ಯಯಮಡಿಕೇರಿ, ಸೆ.17: ಕುಶಾಲನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿರುವದರಿಂದ ಕ.ವಿ.ಪ್ರ.ನಿ.ನಿ.ಅವರ ಕೋರಿಕೆಯಂತೆ ತಾ. 20 ರಂದು ಬೆಳಿಗ್ಗೆ 10 ಗಂಟೆಯಿಂದ ಮಿನಿ ಬಸ್ ವ್ಯವಸ್ಥೆ : ಕೆಜಿಬಿ ಸೂಚನೆ*ಗೋಣಿಕೊಪ್ಪ, ಸೆ. 17 : ವೀರಾಜಪೇಟೆ -ಕೂಟುಹೊಳೆ ಮಾರ್ಗ ಸಂಚಾರಕ್ಕೆ ಮಿನಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಅಧಿಕಾರಿಗೆ ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು. ವಿಶ್ವಕರ್ಮ ಸಮಾಜ ಬಂಧುಗಳ ಕೊಡುಗೆ ಶ್ಲಾಘನೀಯಮಡಿಕೇರಿ, ಸೆ.17: ವಿಶ್ವಕರ್ಮ ಸಮಾಜದ ಬಂಧುಗಳು ಮರದ ಕೆತ್ತನೆ, ಚಿನ್ನದ ಕೆಲಸ ಹೀಗೆ ನಾನಾ ವೃತ್ತಿಪರ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಮನೆ ಕಳ್ಳತನ: ಆರೋಪಿ ಬಂಧನಸೋಮವಾರಪೇಟೆ, ಸೆ.17: ಮನೆ ನುಗ್ಗಿ ಕಳ್ಳತನ ನಡೆಸಿದ ಆರೋಪಿಯನ್ನು 24 ಗಂಟೆಗಳ ಒಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿನ್ನೆ ದಿನ ಹಗಲು 11.30ರ ಸುಮಾರಿಗೆ ಕೆಂಚಮ್ಮನಬಾಣೆ ನಿವಾಸಿ ರಾಜೇಂದ್ರ ಮರಳು ಮಾರಲಾ, ಮರ ಮಾರಲಾ...!?ಜಲಸ್ಫೋಟದಿಂದಾಗಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಅದರಲ್ಲಿ ಇವರದ್ದೂ ಒಂದು ಕಥೆ... ಮೇಘತ್ತಾಳು ಗ್ರಾಮದ ತಂತಿಪಾಲದ ತಂಬುಕುತ್ತಿರ ಕೌಶಿಕ್ ಪೂವಣ್ಣರ ಕಥೆ. 41 ವರುಷ ಪ್ರಾಯದ ಈತ ಅಲ್ಲಿ ಇಲ್ಲಿ
ವಿದ್ಯುತ್ ವ್ಯತ್ಯಯಮಡಿಕೇರಿ, ಸೆ.17: ಕುಶಾಲನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿರುವದರಿಂದ ಕ.ವಿ.ಪ್ರ.ನಿ.ನಿ.ಅವರ ಕೋರಿಕೆಯಂತೆ ತಾ. 20 ರಂದು ಬೆಳಿಗ್ಗೆ 10 ಗಂಟೆಯಿಂದ
ಮಿನಿ ಬಸ್ ವ್ಯವಸ್ಥೆ : ಕೆಜಿಬಿ ಸೂಚನೆ*ಗೋಣಿಕೊಪ್ಪ, ಸೆ. 17 : ವೀರಾಜಪೇಟೆ -ಕೂಟುಹೊಳೆ ಮಾರ್ಗ ಸಂಚಾರಕ್ಕೆ ಮಿನಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಅಧಿಕಾರಿಗೆ ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು.
ವಿಶ್ವಕರ್ಮ ಸಮಾಜ ಬಂಧುಗಳ ಕೊಡುಗೆ ಶ್ಲಾಘನೀಯಮಡಿಕೇರಿ, ಸೆ.17: ವಿಶ್ವಕರ್ಮ ಸಮಾಜದ ಬಂಧುಗಳು ಮರದ ಕೆತ್ತನೆ, ಚಿನ್ನದ ಕೆಲಸ ಹೀಗೆ ನಾನಾ ವೃತ್ತಿಪರ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು
ಮನೆ ಕಳ್ಳತನ: ಆರೋಪಿ ಬಂಧನಸೋಮವಾರಪೇಟೆ, ಸೆ.17: ಮನೆ ನುಗ್ಗಿ ಕಳ್ಳತನ ನಡೆಸಿದ ಆರೋಪಿಯನ್ನು 24 ಗಂಟೆಗಳ ಒಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿನ್ನೆ ದಿನ ಹಗಲು 11.30ರ ಸುಮಾರಿಗೆ ಕೆಂಚಮ್ಮನಬಾಣೆ ನಿವಾಸಿ ರಾಜೇಂದ್ರ
ಮರಳು ಮಾರಲಾ, ಮರ ಮಾರಲಾ...!?ಜಲಸ್ಫೋಟದಿಂದಾಗಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಅದರಲ್ಲಿ ಇವರದ್ದೂ ಒಂದು ಕಥೆ... ಮೇಘತ್ತಾಳು ಗ್ರಾಮದ ತಂತಿಪಾಲದ ತಂಬುಕುತ್ತಿರ ಕೌಶಿಕ್ ಪೂವಣ್ಣರ ಕಥೆ. 41 ವರುಷ ಪ್ರಾಯದ ಈತ ಅಲ್ಲಿ ಇಲ್ಲಿ