ಏಪ್ರಿಲ್ನಲ್ಲಿ 16 ಕೊಡವ ಕುಟುಂಬಗಳ ಆಹ್ವಾನಿತ ಹಾಕಿ ಮಡಿಕೇರಿ, ಮಾ.8: ಕಳೆದ ಸಾಲಿನಲ್ಲಿ ಸುರಿದ ಮಹಾಮಳೆ ಹಾಗೂ ಭೂ ಕುಸಿತದಿಂದ ಆಸ್ತಿಪಾಸ್ತಿ ಕಳೆದುಕೊಂಡಿರುವ ಗ್ರಾಮಗಳ ಕೊಡವ ಕುಟುಂಬಗಳವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಏಪ್ರಿಲ್ ಎರಡನೇ ವಾರದಲ್ಲಿ
ಅಯೋಧ್ಯೆ ಮಧ್ಯಸ್ಥಿಕೆ ಸಮಿತಿ ರಚನೆಮಡಿಕೇರಿ, ಮಾ. 8:ಅಯೋಧ್ಯೆ ಸಮಸ್ಯೆ ಪರಿಹಾರ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯ ಸೂತ್ರವೊಂದನ್ನು ಪ್ರಕಟಿಸಿದ್ದು, 3 ಮಂದಿ ತಜ್ಞರ ಸಮಿತಿಯನ್ನು ರಚಿಸಿದೆ.ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ 68 ವರ್ಷ
ಅಯೋಧ್ಯೆ ಮಧ್ಯಸ್ಥಿಕೆ ಸಮಿತಿ ರಚನೆಮಡಿಕೇರಿ, ಮಾ. 8:ಅಯೋಧ್ಯೆ ಸಮಸ್ಯೆ ಪರಿಹಾರ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯ ಸೂತ್ರವೊಂದನ್ನು ಪ್ರಕಟಿಸಿದ್ದು, 3 ಮಂದಿ ತಜ್ಞರ ಸಮಿತಿಯನ್ನು ರಚಿಸಿದೆ.ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ 68 ವರ್ಷ
ಶಾಸಕರ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆಮಡಿಕೇರಿ, ಮಾ. 8: ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸೇರಿದಂತೆ ಇತರ ಜನಪ್ರತಿನಿಧಿಗಳು, ಸಾರ್ವಜನಿಕರು ಇಂದು ಇಲ್ಲಿನ ತಾಲೂಕು
ಕೊಡಗಿನ ಗಡಿಯಾಚೆವಾಯುಸೇನೆ ಪೈಲಟ್ ವಿರುದ್ಧ ಎಫ್‍ಐಆರ್ ಇಸ್ಲಾಮಾಬಾದ್, ಮಾ. 8: ಬಾಲಾಕೋಟ್‍ನಲ್ಲಿನ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮೂಲಕ ಬಾಂಬ್ ದಾಳಿ ನಡೆಸಲಾಗಿದೆ ಎಂದು ಭಾರತ ಪುರಾವೆ ನೀಡುತ್ತಿದ್ದರೂ