‘ಆಂಜಮುತ್ತ್’ ಕೃತಿ ಬಿಡುಗಡೆಮಡಿಕೇರಿ, ಸೆ. 24: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಗ್ರಾಮೋತ್ಥಾನ ಭಾರತ ಪ್ರಕಾಶನ ಹೊರತಂದಿರುವ ಪತ್ರಕರ್ತ ಚಿ.ನಾ.
ಮಹಾತ್ಮ ಗಾಂಧೀಜಿ ವಿಚಾರದಾರೆ ತಿಳಿದುಕೊಳ್ಳಿ : ಟಿ.ಪಿ.ರಮೇಶ್ಮಡಿಕೇರಿ, ಸೆ.24: ಅಹಿಂಸಾ ಆಂದೋಲನ ಮೂಲಕ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳು ಎಲ್ಲೆಡೆ ಪಸರಿಸುವಂತಾಗಬೇಕು ಎಂದು ಸರ್ವೋದಯ ಸಮಿತಿ ಅಧ್ಯಕ್ಷÀ ಟಿ.ಪಿ.ರಮೇಶ್ ಹೇಳಿದ್ದಾರೆ.ನಗರದ
ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 9 ಕೋಟಿ ನಷ್ಟ ವೀರಾಜಪೇಟೆ, ಸೆ. 24: ಕಳೆದ ಮೂರು ತಿಂಗಳ ಹಿಂದೆ ವೀರಾಜಪೇಟೆ ವಿಭಾಗಕ್ಕೆ ಬಿದ್ದ ಭಾರೀ ಮಳೆಗೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಕಟ್ಟಡಗಳು, ರಸ್ತೆ ಸೇತುವೆ
ಅಪಘಾತದಲ್ಲಿ ಗಾಯಗೊಂಡಾತ ದುರ್ಮರಣಶ್ರೀಮಂಗಲ, ಸೆ. 24: ನಿನ್ನೆ ಸಂಜೆ ಕುಟ್ಟ-ಶ್ರೀಮಂಗಲ ನಡುವೆ ಪೂಜೆಕಲ್ಲ್‍ನಲ್ಲಿ ರಸ್ತೆ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೈಸೂರು ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾನೆ.
ರೂ. 50 ಲಕ್ಷ ಲಾಭದಲ್ಲಿ ಐಗೂರು ಸಹಕಾರ ಸಂಘಸೋಮವಾರಪೇಟೆ, ಸೆ. 24: ಸಮೀಪದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 50.99 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ