ತಾ. 17 ರಂದು ನೇಕಾರರ ಸಭೆಕೂಡಿಗೆ, ಜ. 13: ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಸಭೆ ಕುಶಾಲನಗರದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನ ದೇವಾಂಗ ಸಂಘದ ಆವರಣದಲ್ಲಿ ತಾ. 17 ರಂದು ಕರೆಯಲಾಗಿದೆ ಗೋಮಾಂಸ ಮಾರಾಟಸುಂಟಿಕೊಪ್ಪ,ಜ.13: ಪಟ್ಟಣದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ 3ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಹುಣಸೂರಿನ ಶಬೀರ್ ನಗರ ನಿವಾಸಿ ನದೀಮ್ ಎಂಬಾತ ಆರೋಪಿಗಳಿಗೆ ಸುಂಟಿಕೊಪ್ಪದಲ್ಲಿ ಅಕ್ರಮವಾಗಿಯುವ ಸಮೂಹ ಸೈಬರ್ ಕ್ರೈಂ ಬಗ್ಗೆ ಜಾಗೃತರಾಗಲು ಕರೆಗೋಣಿಕೊಪ್ಪ ವರದಿ, ಜ. 12 : ಯುವ ಸಮೂಹ ಸೈಬರ್ ಕ್ರೈಂ ವಿಚಾರದಲ್ಲಿ ಹೆಚ್ಚು ಜಾಗೃತರಾಗುವದು ಮುಖ್ಯವಾಗಿದೆ ಎಂದು ಮೈಸೂರು ವಲಯ ಐಜಿಪಿ ಕೆ. ವಿ. ಶರತ್‍ಚಂದ್ರಕಾವಲಿಗೆ ಮಾತ್ರವಲ್ಲ..., ಸವಾಲಿಗೂ ಸೈ...!ಮಡಿಕೇರಿ, ಜ. 12: ವಯ್ಯಾರದ ರ್ಯಾಂಪ್ ವಾಕ್..., ತಕದಿಮಿತಕ್ಕೆ ಹೆಜ್ಜೆ..., ಹಾವ- ಭಾವದ ಭಂಗಿಗಳು..., ಸೂಚನೆಗೆ ತಕ್ಕ ಕಾರ್ಯಕ್ಷಮತೆ..., ಇವು ಯಾವದೋ ಶೋಡಷಿಯರ ಕಾರ್ಯಕ್ರಮವಲ್ಲ. ನಿಯತ್ತಿಗೆ ಮತ್ತೊಂದುಬ್ಯಾರಿ ಜನಾಂಗದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆಮಡಿಕೇರಿ, ಜ. 12: ಕೊಡಗು ಬ್ಯಾರೀಸ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಬ್ಯಾರಿ ಸಮಾವೇಶದ ಪ್ರಯುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಂದು ಚಾಲನೆ ದೊರೆಯಿತು.ಮಡಿಕೇರಿ
ತಾ. 17 ರಂದು ನೇಕಾರರ ಸಭೆಕೂಡಿಗೆ, ಜ. 13: ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಸಭೆ ಕುಶಾಲನಗರದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನ ದೇವಾಂಗ ಸಂಘದ ಆವರಣದಲ್ಲಿ ತಾ. 17 ರಂದು ಕರೆಯಲಾಗಿದೆ
ಗೋಮಾಂಸ ಮಾರಾಟಸುಂಟಿಕೊಪ್ಪ,ಜ.13: ಪಟ್ಟಣದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ 3ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಹುಣಸೂರಿನ ಶಬೀರ್ ನಗರ ನಿವಾಸಿ ನದೀಮ್ ಎಂಬಾತ ಆರೋಪಿಗಳಿಗೆ ಸುಂಟಿಕೊಪ್ಪದಲ್ಲಿ ಅಕ್ರಮವಾಗಿ
ಯುವ ಸಮೂಹ ಸೈಬರ್ ಕ್ರೈಂ ಬಗ್ಗೆ ಜಾಗೃತರಾಗಲು ಕರೆಗೋಣಿಕೊಪ್ಪ ವರದಿ, ಜ. 12 : ಯುವ ಸಮೂಹ ಸೈಬರ್ ಕ್ರೈಂ ವಿಚಾರದಲ್ಲಿ ಹೆಚ್ಚು ಜಾಗೃತರಾಗುವದು ಮುಖ್ಯವಾಗಿದೆ ಎಂದು ಮೈಸೂರು ವಲಯ ಐಜಿಪಿ ಕೆ. ವಿ. ಶರತ್‍ಚಂದ್ರ
ಕಾವಲಿಗೆ ಮಾತ್ರವಲ್ಲ..., ಸವಾಲಿಗೂ ಸೈ...!ಮಡಿಕೇರಿ, ಜ. 12: ವಯ್ಯಾರದ ರ್ಯಾಂಪ್ ವಾಕ್..., ತಕದಿಮಿತಕ್ಕೆ ಹೆಜ್ಜೆ..., ಹಾವ- ಭಾವದ ಭಂಗಿಗಳು..., ಸೂಚನೆಗೆ ತಕ್ಕ ಕಾರ್ಯಕ್ಷಮತೆ..., ಇವು ಯಾವದೋ ಶೋಡಷಿಯರ ಕಾರ್ಯಕ್ರಮವಲ್ಲ. ನಿಯತ್ತಿಗೆ ಮತ್ತೊಂದು
ಬ್ಯಾರಿ ಜನಾಂಗದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆಮಡಿಕೇರಿ, ಜ. 12: ಕೊಡಗು ಬ್ಯಾರೀಸ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಬ್ಯಾರಿ ಸಮಾವೇಶದ ಪ್ರಯುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಂದು ಚಾಲನೆ ದೊರೆಯಿತು.ಮಡಿಕೇರಿ