ದ್ವೇಷ ಭಾವನೆ ಬಾರದಂತೆ ಹಿರಿಯರು ಸಾಮರಸ್ಯ ಮೂಡಿಸಲಿಮಡಿಕೇರಿ, ಸೆ. 26: ಜಿಲ್ಲೆಯ ಮೂಲ ನಿವಾಸಿಗಳಾಗಿರುವ ಕೊಡವ ಹಾಗೂ ಗೌಡ ಜನಾಂಗದ ನಡುವೆ ವಿವಿಧ ಕಾರಣಗಳಿಂದ ದ್ವೇಷ ಭಾವನೆ ಮೂಡದಂತೆ ಹಾಗೂ ಮುಂದಿನ ದಿನಗಳಲ್ಲಿ ಯಾವದೇ
ಪೊನ್ನಂಪೇಟೆಯಲ್ಲಿ ವಿಶ್ವದ ಎಲ್ಲಾ ಕೊಡವರನ್ನು ಬೆಸೆಯುವ ನಿಟ್ಟಿನಲ್ಲಿ ಕೊಡವ ಮೇಳಶ್ರೀಮಂಗಲ, ಸೆ. 26: ಪ್ರಪಂಚದ ಎಲ್ಲಾ ಕೊಡವರು ಸೇರುವಂತೆ ಕೊಡವ ಸಾಂಸ್ಕøತಿಕ ಮೇಳ ನಡೆಸಲು ಇಟ್ಟಿದ್ದ ಪ್ರಸ್ತಾವನೆಗೆ ಮಹಾಸಭೆಯಲ್ಲಿ ಒಪ್ಪಿಗೆ ದೊರೆತಿದು,್ದ ಈ ನಿಟ್ಟಿನಲ್ಲಿ ಪೊನ್ನಂಪೇಟೆ ಕೊಡವ
ಕಾಡಾನೆ ಹಾವಳಿಗೆ ಶಾಶ್ವತ ಯೋಜನೆ ರೂಪಿಸಲು ಒತ್ತಾಯಶ್ರೀಮಂಗಲ, ಸೆ. 26: ಕೊಡಗು-ಕೇರಳ ಗಡಿಭಾಗದ ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆಗಳು ಗ್ರಾಮಕ್ಕೆ ನುಗ್ಗಿ ದಿನನಿತ್ಯ ಬೆಳೆಗಳಿಗೆ ನಷ್ಟ ಮಾಡುತ್ತಿದ್ದು, ಕಳೆದ ಹಲವು ದಶಕದಿಂದ ನಿರಂತರವಾಗಿ ಈ
ಅ. 4 ರಂದು ಮಹಿಳಾ ದಸರಾ*ಗೋಣಿಕೊಪ್ಪಲು, ಸೆ. 26: ಶ್ರೀ ಕಾವೇರಿ ದಸರಾ ಸಮಿತಿ ಆಚರಿಸುವ 41ನೇ ದಸರಾ ಜನೋತ್ಸವದ ಅಂಗವಾಗಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಕ್ಟೋಬರ್ 4ರಂದು ಮಹಿಳಾ ದಸರಾ ನಡೆಯಲಿದೆ
ಗೋಣಿಕೊಪ್ಪ ಮಕ್ಕಳ ಯುವ ದಸರಾ *ಗೋಣಿಕೊಪ್ಪಲು, ಸೆ. 26: ಅ. 2 ರಂದು 41ನೇ ವರ್ಷದ ದಸರಾ ಜನೋತ್ಸವದ ಅಂಗವಾಗಿ ಯುವ ದಸರಾ ಕಾರ್ಯಕ್ರಮ ನಡೆಯಲಿದೆ ಎಂದು ಯುವ ದಸರಾ ಸಮಿತಿ ಅಧ್ಯಕ್ಷ