ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಉಮ್ಮರ್ಮಡಿಕೇರಿ, ಜ. 25: ಕೊಡಗು ಜಿಲ್ಲಾ ನಿವೃತ್ತ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ಎಂ. ಉಮ್ಮರ್, ಉಪಾಧ್ಯಕ್ಷರಾಗಿ ಎನ್.ಡಿ. ಚರ್ಮಣ, ಕಾರ್ಯದರ್ಶಿಯಾಗಿ ಪಿ.ಸಿ. ಮದುರಯ್ಯ ಆಯ್ಕೆಗೊಂಡಿದ್ದಾರೆ. ಖಜಾಂಚಿಯಾಗಿ ವಿದ್ಯಾರ್ಥಿಗಳಿಂದ ಫುಡ್ ಫೆಸ್ಟ್ ಕಾರ್ಯಕ್ರಮ ಮೂರ್ನಾಡು, ಜ. 25: ಮೂರ್ನಾಡು ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಳಿಂದ ಫುಡ್ ಫೆಸ್ಟ್ ಕಾರ್ಯಕ್ರ ಮವನ್ನು ಆಯೋಜಿಸಲಾಗಿತ್ತು. ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಲವಾರು ವಿಧದ ಪರಿಹಾರ ವಿತರಣೆವೀರಾಜಪೇಟೆ, ಜ. 25: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಏಳನೇ ಬ್ಲಾಕ್‍ನ ನೆಹರೂ ನಗರದ ನಿವಾಸಿ ಸಮೀನಾ ಎಂಬಾಕೆಗೆ ಪಟ್ಟಣ ಪಂಚಾಯಿತಿ ನಿಧಿಯಿಂದ ರೂ. 10,000 ಪರಿಹಾರ ಚೆಕ್‍ನ್ನು ಇಸ್ಲಾಮಿಕ್ ಕಲಾ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಸಿದ್ದಾಪುರ, ಜ. 25: ಇಸ್ಲಾಮಿಕ್ ಕಲಾ ಮತ್ತು ಸಾಹಿತ್ಯ ಜಿಲ್ಲಾಮಟ್ಟದ 15ನೇ ವರ್ಷದ ಸ್ಪರ್ಧೆಯಲ್ಲಿ ನೆಲ್ಲಿಹುದಿಕೇರಿ ದಾರುಸ್ಸಲ್ಲಾಂ ಮದರಸ ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಶನಿವಾರಸಂತೆಯಲ್ಲಿ ಎಸ್‍ಕೆಜೆಎಂ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಹೊಸ್ಕೇರಿ ಗ್ರಾಮಸ್ಥರ ವಿರೋಧ ಮಡಿಕೇರಿ, ಜ.25 : ಮಡಿಕೇರಿ ತಾಲೂಕಿನ ಅರೆಕಾಡು ವ್ಯಾಪ್ತಿಯ ಹೊಸ್ಕೇರಿ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯೊಂದು ಸ್ಥಾಪನೆಗೊಳ್ಳುವ ಯೋಜನೆ ಪ್ರಗತಿಯಲ್ಲಿದ್ದು, ಇದು ಗ್ರಾಮಕ್ಕೆ ಮಾರಕವಾಗಿದೆ ಎಂದು
ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಉಮ್ಮರ್ಮಡಿಕೇರಿ, ಜ. 25: ಕೊಡಗು ಜಿಲ್ಲಾ ನಿವೃತ್ತ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ಎಂ. ಉಮ್ಮರ್, ಉಪಾಧ್ಯಕ್ಷರಾಗಿ ಎನ್.ಡಿ. ಚರ್ಮಣ, ಕಾರ್ಯದರ್ಶಿಯಾಗಿ ಪಿ.ಸಿ. ಮದುರಯ್ಯ ಆಯ್ಕೆಗೊಂಡಿದ್ದಾರೆ. ಖಜಾಂಚಿಯಾಗಿ
ವಿದ್ಯಾರ್ಥಿಗಳಿಂದ ಫುಡ್ ಫೆಸ್ಟ್ ಕಾರ್ಯಕ್ರಮ ಮೂರ್ನಾಡು, ಜ. 25: ಮೂರ್ನಾಡು ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಳಿಂದ ಫುಡ್ ಫೆಸ್ಟ್ ಕಾರ್ಯಕ್ರ ಮವನ್ನು ಆಯೋಜಿಸಲಾಗಿತ್ತು. ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಲವಾರು ವಿಧದ
ಪರಿಹಾರ ವಿತರಣೆವೀರಾಜಪೇಟೆ, ಜ. 25: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಏಳನೇ ಬ್ಲಾಕ್‍ನ ನೆಹರೂ ನಗರದ ನಿವಾಸಿ ಸಮೀನಾ ಎಂಬಾಕೆಗೆ ಪಟ್ಟಣ ಪಂಚಾಯಿತಿ ನಿಧಿಯಿಂದ ರೂ. 10,000 ಪರಿಹಾರ ಚೆಕ್‍ನ್ನು
ಇಸ್ಲಾಮಿಕ್ ಕಲಾ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಸಿದ್ದಾಪುರ, ಜ. 25: ಇಸ್ಲಾಮಿಕ್ ಕಲಾ ಮತ್ತು ಸಾಹಿತ್ಯ ಜಿಲ್ಲಾಮಟ್ಟದ 15ನೇ ವರ್ಷದ ಸ್ಪರ್ಧೆಯಲ್ಲಿ ನೆಲ್ಲಿಹುದಿಕೇರಿ ದಾರುಸ್ಸಲ್ಲಾಂ ಮದರಸ ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಶನಿವಾರಸಂತೆಯಲ್ಲಿ ಎಸ್‍ಕೆಜೆಎಂ
ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಹೊಸ್ಕೇರಿ ಗ್ರಾಮಸ್ಥರ ವಿರೋಧ ಮಡಿಕೇರಿ, ಜ.25 : ಮಡಿಕೇರಿ ತಾಲೂಕಿನ ಅರೆಕಾಡು ವ್ಯಾಪ್ತಿಯ ಹೊಸ್ಕೇರಿ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯೊಂದು ಸ್ಥಾಪನೆಗೊಳ್ಳುವ ಯೋಜನೆ ಪ್ರಗತಿಯಲ್ಲಿದ್ದು, ಇದು ಗ್ರಾಮಕ್ಕೆ ಮಾರಕವಾಗಿದೆ ಎಂದು