ವೀರಾಜಪೇಟೆ ಪ.ಪಂ.: ಬಿಜೆಪಿಗೆ ಅಧಿಕÀ ಸ್ಥಾನವೀರಾಜಪೇಟೆ, ಅ. 31: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 18 ವಾರ್ಡ್‍ಗಳ ಪೈಕಿ ಬಿಜೆಪಿ ಪಕ್ಷ 8ರಲ್ಲಿ ಜಯ ಗಳಿಸಿ ಅಧಿಕ ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ 6,ಸೋಮವಾರಪೇಟೆ: ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತಸೋಮವಾರಪೇಟೆ, ಅ. 31: ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ‘ಕೈ’ ಬಲಪಡಿಸಿಕೊಂಡಿದ್ದು, ಜಾತ್ಯತೀತ ಜನತಾದಳದ ‘ತೆನೆ’ ಗಟ್ಟಿಯಾಗಿದ್ದರೆ, ಭಾರತೀಯಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ಭಾರೀ ಹೊಡೆತಮಡಿಕೇರಿ, ಅ.31: ವೀರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಗಳಲ್ಲಿ ಪ್ರತಿ ಪಕ್ಷಗಳ ಬಲ ಹೀನತೆಯಿಂದಾಗಿ ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ್ದ ಬಿ.ಜೆ.ಪಿಗೆ ಇದೀಗ ಸಂಕಷ್ಟ ಎದುರಾಗಿದೆ. ಸುವರ್ಣ ಮಹೋತ್ಸವ ಸಭೆಸೋಮವಾರಪೇಟೆ, ಅ. 31: ತಾಲೂಕು ಒಕ್ಕಲಿಗರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಸಲು ಜನಾಂಗ ಬಾಂಧವರ ಸಲಹಾ ಸಭೆ ನ. 5 ರಂದು ಬೆಳಿಗ್ಗೆ 10.30ಕ್ಕೆ ಒಕ್ಕಲಿಗರ ರಾಜ್ಯೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಸೋಮವಾರಪೇಟೆ, ಅ. 31: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ. 17 ರಂದು ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು
ವೀರಾಜಪೇಟೆ ಪ.ಪಂ.: ಬಿಜೆಪಿಗೆ ಅಧಿಕÀ ಸ್ಥಾನವೀರಾಜಪೇಟೆ, ಅ. 31: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 18 ವಾರ್ಡ್‍ಗಳ ಪೈಕಿ ಬಿಜೆಪಿ ಪಕ್ಷ 8ರಲ್ಲಿ ಜಯ ಗಳಿಸಿ ಅಧಿಕ ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ 6,
ಸೋಮವಾರಪೇಟೆ: ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತಸೋಮವಾರಪೇಟೆ, ಅ. 31: ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ‘ಕೈ’ ಬಲಪಡಿಸಿಕೊಂಡಿದ್ದು, ಜಾತ್ಯತೀತ ಜನತಾದಳದ ‘ತೆನೆ’ ಗಟ್ಟಿಯಾಗಿದ್ದರೆ, ಭಾರತೀಯ
ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ಭಾರೀ ಹೊಡೆತಮಡಿಕೇರಿ, ಅ.31: ವೀರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಗಳಲ್ಲಿ ಪ್ರತಿ ಪಕ್ಷಗಳ ಬಲ ಹೀನತೆಯಿಂದಾಗಿ ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ್ದ ಬಿ.ಜೆ.ಪಿಗೆ ಇದೀಗ ಸಂಕಷ್ಟ ಎದುರಾಗಿದೆ.
ಸುವರ್ಣ ಮಹೋತ್ಸವ ಸಭೆಸೋಮವಾರಪೇಟೆ, ಅ. 31: ತಾಲೂಕು ಒಕ್ಕಲಿಗರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಸಲು ಜನಾಂಗ ಬಾಂಧವರ ಸಲಹಾ ಸಭೆ ನ. 5 ರಂದು ಬೆಳಿಗ್ಗೆ 10.30ಕ್ಕೆ ಒಕ್ಕಲಿಗರ
ರಾಜ್ಯೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಸೋಮವಾರಪೇಟೆ, ಅ. 31: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ. 17 ರಂದು ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು