ಸಿಐಹೆಚ್ಎಸ್ ನಿಂದ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣಮಡಿಕೇರಿ, ಏ.19 :ಜಿಲ್ಲಾ ಕೇಂದ್ರ ಮಡಿಕೇರಿಯ ಹೊಟೇಲ್ ಮ್ಯಾನೇಜ್‍ಮೆಂಟ್ ಕಾಲೇಜು ‘ಕೂರ್ಗ್ ಇನ್ಸ್‍ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸೈನ್ಸ್’(ಸಿಐಹೆಚ್‍ಎಸ್) ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಂತದಲ್ಲಿ, ಜಿಲ್ಲೆಯ ಪ್ರಾಕೃತಿಕ
ಪುಸ್ತಕಗಳ ಆಹ್ವಾನಮಡಿಕೇರಿ, ಏ. 19: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2018ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪುಸ್ತಕಗಳನ್ನು
ಕ್ರೈಸ್ತ ಬಾಂಧವರ ಗುಡ್ಫ್ರೈಡೆ ಆಚರಣೆಸೋಮವಾರಪೇಟೆ, ಏ. 19: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕ್ರೈಸ್ತ ಬಾಂಧವರು ಗುಡ್‍ಫ್ರೈಡೆ ದಿನವನ್ನು ಭಕ್ತಿಪೂರ್ವಕವಾಗಿ ಆಚರಿಸಿದರು. ಇಲ್ಲಿನ ಜಯವೀರಮಾತೆ ದೇವಾಲಯದ ಧರ್ಮಗುರು ಎಂ.ರಾಯಪ್ಪ ಅವರ ನೇತೃತ್ವದಲ್ಲಿ ಕ್ರೈಸ್ತಬಾಂಧವರು
ದೀಪ್ತಿ ಡಿಸೋಜಾಗೆ ಪಿಎಚ್ಡಿಮಡಿಕೇರಿ, ಏ. 19: ಮಂಗಳೂರು ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ದೀಪ್ತಿ ಡಿಸೋಜ ಅವರು ಮಂಡಿಸಿದ ಮೋಲಿಕ್ಯೂಲಾರ್ ಮತ್ತು ನ್ಯೂರಲ್ ಕೋರಿಲೇಟ್ಸ್ ಆಫ್ ಆಡೋ
ಸಂತ್ರಸ್ತರಿಗೆ ಆರ್ಥಿಕ ನೆರವುಮಡಿಕೇರಿ, ಏ. 19: ವಿಶ್ವಕರ್ಮ ಸೇವಾ ಸಂಘ ಮತ್ತು ಮಹಿಳಾ ಸಂಘದ ಆಶ್ರಯದಲ್ಲಿ ವಿಶ್ವಕರ್ಮ ಸಮುದಾಯದ ಮಳೆ ಹಾನಿ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಯಿತು. ಮಂಗಳೂರಿನ ಕಾಳಿಕಾಂಬ ವಿನಾಯಕ